ಕಲ್ಲೊಳಗೆ ಕತೆ ಹುಟ್ಟಿ

Author : ಇಂದಿರಾಜಾನಕಿ ಎಸ್ ಶರ್ಮ

Pages 62

₹ 60.00




Year of Publication: 2018
Published by: ಶ್ರೀ ಅಖಿಲ ಹವ್ಯಕ ಮಹಾಸಭಾ(ರಿ) ಬೆಂಗಳೂರು
Address: ಹವ್ಯಕ ಅಧ್ಯಯನ ಕೇಂದ್ರ, 101/ಎ, 11ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಮಲ್ಲೇಶ್ವರ, ಬೆಂಗಳೂರು-560003
Phone: 8023348193, 802334819

Synopsys

`ಕಲ್ಲೊಳಗೆ ಕತೆ ಹುಟ್ಟಿ' ಕೃತಿಯು ಇಂದಿರಾ ಜಾನಕಿ ಎಸ್. ಶರ್ಮ ಅವರ ಕವನ ಸಂಕಲನವಾಗಿದೆ. ಛಂದೋಬದ್ಧವಾಗಿ ರಚಿಸಿದ 55 ಕವನಗಳ ಗುಚ್ಛವೇ ಈ ಕವನ ಸಂಕಲನ. ರಾಮನ ತ್ರೇತಾಯುಗದಿಂದ ಕೃಷ್ಣನ ದ್ವಾಪರದವರೆಗೆ, ಹಸುಗೂಸಿನಿಂದ ಶ್ರದ್ಧಾಂಜಲಿಯವರೆಗೆ, ಆರದ್ರೆಯಿಂದ ವರ್ಷಾಧಾರೆಯವರೆಗೆ, ಹೋಳಿಯಿಂದ ಹಬ್ಬದಡುಗೆಯ ತನಕ, ಕಪ್ಪು ಕಾಗೆಯ ಮಾತಿನಿಂದ ಮಂಥರೆಯ ಗೊಣಗಾಟದಲ್ಲಿಗೆ, ಸ್ವಚ್ಛ ಭಾರತದಿಂದ ಗುರುಪೂರ್ಣಿಮೆಯ ವರೆಗಿನ ವಿಶಾಲ ವಿಚಾರಗಳನ್ನೆಲ್ಲಾ ಈ ಕವನದ ಹಂದರದಲ್ಲಿ ರತ್ನಗಳಂತೆ ಪೋಣಿಸಿರುವುದು ಚಿತ್ತಾಕರ್ಷವಾಗಿದ್ದು, ಮನಸ್ಸಿಗೆ ತಂಪನ್ನೆರೆಯುತ್ತದೆ.  

About the Author

ಇಂದಿರಾಜಾನಕಿ ಎಸ್ ಶರ್ಮ

ಇಂದಿರಾಜಾನಕಿ ಎಸ್ ಶರ್ಮ ಅವರು ಲೇಖಕಿ, ತಾಳಮದ್ದಳೆ ಅರ್ಥಧಾರಿ, ದೇರಾಜೆ ಸೀತಾರಾಮಯ್ಯನವರ ಪುತ್ರಿ. ಸಂಸ್ಕೃತ ಹಾಗೂ ಪ್ರಾಕೃತಗಳ ಪ್ರಾಥಮಿಕ ಶಿಕ್ಷಣವನ್ನು ಪಡೆದಿರುವ ಅವರು ಕನ್ನಡ ಎಂ.ಎ ಪದವೀಧರರು. ಕೃತಿಗಳು: ರಾಮ ಸಾಂಗತ್ಯ, ಕಲ್ಲೊಳಗೆ ಕತೆ ಹುಟ್ಟಿ ...

READ MORE

Related Books