About the Author

ಇಂದಿರಾಜಾನಕಿ ಎಸ್ ಶರ್ಮ ಅವರು ಲೇಖಕಿ, ತಾಳಮದ್ದಳೆ ಅರ್ಥಧಾರಿ, ದೇರಾಜೆ ಸೀತಾರಾಮಯ್ಯನವರ ಪುತ್ರಿ. ಸಂಸ್ಕೃತ ಹಾಗೂ ಪ್ರಾಕೃತಗಳ ಪ್ರಾಥಮಿಕ ಶಿಕ್ಷಣವನ್ನು ಪಡೆದಿರುವ ಅವರು ಕನ್ನಡ ಎಂ.ಎ ಪದವೀಧರರು.

ಕೃತಿಗಳು: ರಾಮ ಸಾಂಗತ್ಯ, ಕಲ್ಲೊಳಗೆ ಕತೆ ಹುಟ್ಟಿ

ಇಂದಿರಾಜಾನಕಿ ಎಸ್ ಶರ್ಮ