ತರುವಾಯ

Author : ಕೆ.ಎನ್. ವೆಂಕಟಸುಬ್ಬರಾವ್

Pages 248

₹ 250.00




Year of Publication: 2023
Published by: ವಸಂತ ಪ್ರಕಾಶನ
Address: # 360, 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಹತ್ತಿರ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560011.
Phone: 080-40917099 / 7892106719

Synopsys

‘ತರುವಾಯ’ ಕೆ.ಎನ್. ವೆಂಕಟಸುಬ್ಬರಾವ್ ಅವರ ಕೃತಿಯಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬರಹವಿದೆ; ಪ್ರತಿ ಮನುಷ್ಯನ ನಡೆ, ನುಡಿ, ವರ್ತನಗಳಿಗೆ ಅದರದ್ದೇ ಕಾರಣಗಳು ಇರುತ್ತೆ ಅಧಿಕಾರಕ್ಕೆ ಒಂದು ಕಾರಣ ಇದ್ರೆ, ಪತನಕ್ಕೂ ಆದೇ ಕಾರಣವಾಗುತ್ತೆ. ಚರಿತ್ರೆ ಅನ್ನೊದನ್ನ ಒಬ್ಬೊಬ್ರ ಒಂದೊಂದು ರೀತಿ ಅರ್ಥ ಮಾಡ್ಕೊತಾರೆ. ವ್ಯಾಖ್ಯಾನ ಮಾಡ್ತಾರೆ. ಸ್ವಾರಸ್ಯ ಅಂದ್ರೆ ವ್ಯಾಖ್ಯಾನವೇ ಚರಿತ್ರೆ, ತಿಳಿದವರ ಪ್ರಕಾರ ಚರಿತ್ರೆ ಅನ್ನೋದು ಆಗಿಹೋದ ಬಳ್ಳು ಹಾಗೇ ಆಗ್ತಾಯಿರೋ ಬದು ಕೂಡ. ತಿಳಿದವರು ಚರಿತ್ರೆಯಲ್ಲಿ ಒಂದು ವಿನ್ಯಾಸ ಕಾಡ್ತಾರೆ. ಹಾಗೇನೇ ವಿದ್ವಾಂಸರ ಪ್ರಕಾರ ಈಗ ನಾವೇನು ನೋಡ್ತಿದೀವೋ ಅವೆಲ್ಲಾ ಹಳೇದೇ. ಸ್ವರೂಪ ಬೇರೆ. ಇದೊಂಥರಾ ಇತಿಹಾಸದ ಗುರುತ್ವಾಕರ್ಷಣೆ, ಪ್ರತಿಭಟನೆ, ಪ್ರತಿರೋಧ ಇವೆಲ್ಲಾ ಈ ಗುರುತ್ವಾಕರ್ಷಣೆಯ ಆತ್ಮ.. ನೀವು ನಿಮ್ಮ ವಿರುಲ್ವೇ ದಂಗೆ ಏಳೋ ಸಾಮರ್ಥ್ಯ ಗಳಿಸ್ಕೊಂಡ್ರೆ ನಿಮ್ಮ ಗೊತ್ತಿಲ್ಲ ಹಾಗೇ ನಿಮ್ಮೊಂದು ನೈತಿಕ ಶಕ್ತಿ ಪ್ರಾಪ್ತವಾಗುತ್ತೆ..

About the Author

ಕೆ.ಎನ್. ವೆಂಕಟಸುಬ್ಬರಾವ್

ರಾಜ್ಯದ ಸಾಂಸ್ಕೃತಿಕ ಮತ್ತು ಪತ್ರಿಕೋದ್ಯಮ ವಲಯಗಳಲ್ಲಿ ಕೆ.ಎನ್.ವಿ. ಎಂದೇ ಪರಿಚಿತರಾಗಿರುವ ಕಳಲೆ ನಾಗರಾಜರಾವ್ ವೆಂಕಟಸುಬ್ಬರಾವ್ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು (ಮೈಸೂರು ವಿಶ್ವವಿದ್ಯಾನಿಲಯ). 1978ರಲ್ಲಿ ಉಪಸಂಪಾದಕರಾಗಿ ಕನ್ನಡ ದೈನಿಕ ಕನ್ನಡ ಪ್ರಭ ಪ್ರವೇಶಿಸಿದರು. ಪತ್ರಿಕೆಯ ಸುದ್ದಿ ಮೇಜು, ಸಾಪ್ತಾಹಿಕ ಪ್ರಭ ಮತ್ತು ಚಿತ್ರಪಭ ವಿಭಾಗಗಳಲ್ಲಿ ಕೆಲಸ ಮಾಡಿದರು. 1993ರಲ್ಲಿ ಹಿರಿಯ ವರದಿಗಾರರಾಗಿ ಇಂಗ್ಲೀಷ್ ದೈನಿಕ ದೈನಿಕ ದಿ ಹಿಂದು (ಬೆಂಗಳೂರು ಆವೃತ್ತಿ) ಸೇರಿದರು. 2011 ರಲ್ಲಿ ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಕೃತಿಗಳು: ಝೂಲಾಘಾಟ್ (1988), ತಂತ್ರ (2000), ಮೃಗ (2003)  ಇಂದ್ರಪ್ರಸ್ಥ (2009) ಹಾಗೂ ಜೂಜು ...

READ MORE

Related Books