ಸ್ವಾಮಿ ವಿವೇಕಾನಂದ

Author : ಭೈರಪ್ಪ ಕೆ.

Pages 128

₹ 95.00




Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

ಸ್ವಾಮಿ ವಿವೇಕಾನಂದ ಬದುಕು ಹಾಗೂ ಸಾಧನೆಯ ಕುರಿತು ಈ ಕೃತಿಯು ವಿವರಿಸುತ್ತದೆ. ಕನ್ನಡದಲ್ಲಿ ವಿವೇಕಾನಂದರ ಕುರಿತು ಹಲವಾರು ಕೃತಿಗಳು ಈಗಾಗಲೇ ಪ್ರಕಟವಾಗಿವೆ. ಈ ಕೃತಿಯು ವಿವೇಕಾನಂದರ ಸಂದೇಶಗಳು ಹಾಗೂ ಅವರ ಸರಳ ವ್ಯಕ್ತಿತ್ವದ ಕುರಿತು ಲೇಖಕ ಪ್ರೊ. ಕೆ.ಭೈರಪ್ಪ ಅವರು ಎಳೆಎಳೆಯಾಗಿ ವಿವರಿಸಿದ್ದಾರೆ. 

About the Author

ಭೈರಪ್ಪ ಕೆ.

ಸಾಹಿತಿ ಪ್ರೊ. ಕೆ. ಭೈರಪ್ಪನವರು ಮೂಲತಃ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ವಿಠಲಾಪುರದವರು. ತಂದೆ ಕವನಯ್ಯ, ತಾಯಿ ಲಿಂಗಮ್ಮ. ಮೈಸೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಮಾಯಸಂದ್ರದ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಸೃಜನಶೀಲ ಹಾಗೂ ಸೃಜನೇತರ ಎರಡೂ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕಲ್ಬತರು, ಸಿರಿಸಂಪಿಗೆ, ಕಲ್ಪಶ್ರೀ ಹಾಗೂ ನೇಗಿಲಯೋಗಿ ಸ್ಮರಣ ಸಂಚಿಕೆಗಳ ಸಂಪಾದಕರಾಗಿದ್ದರು. ಪ್ರಮುಖ ಕೃತಿಗಳೆಂದರೆ ಮೇಡಂರತ್ನ, ದೇವಪುರೆ, ರಶ್ಮಿ, ಯಶಸ್ವಿನಿ, ಬೃಂದಾ (ಕಾದಂಬರಿ), ಮಕ್ಕಳ ಮನಸ್ಸು, ಬಾಲರ ಭಾವನೆ, ಕಿಶೋರರಕಿರಣ, ಮಕ್ಕಳ ಮಾಧುರ್ಯ, ಕಿರಿಯರ ಕಲರವ, (ಶಿಶುಗೀತೆ), ಏಳಿ ಯುವ ಜನರೆ ಎದ್ದೇಳಿ, ಭವಕಾಲ ...

READ MORE

Related Books