ಸಂಘರ್ಷ (ಅಂಬೇಡ್ಕರ್ ಜೀವನ-ಸಾಧನೆ)

Author : ಮಂಗ್ಳೂರು ವಿಜಯ

Pages 462

₹ 450.00




Year of Publication: 2020
Published by: ಸಂಬುದ್ದ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಮಂಗ್ಲೂರು ವಿಜಯ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಹಾಗೂ ಸಾಧನೆಗಳನ್ನು ಕುರಿತು ರಚಿಸಿದ ಕೃತಿ- ಸಂಘರ್ಷ. ಡಾ. ಅಂಬೇಡ್ಕರ್ ಬದುಕು-ಬರಹ-ಸಾಧನೆ ಕುರಿತು ಸಾಕಷ್ಟು ಪುಸ್ತಕಗಳು ಬಂದಿದ್ದರೂ, ತಮ್ಮದೇ ಆದ ವಸ್ತು, ನಿರೂಪಣಾ ಶೈಲಿಯಿಂದ ಈ ಕೃತಿಯು ಹೊಸ ಹೊಸ ಪ್ರಸಂಗಗಳನ್ನು ದಾಖಲಿಸುವ ಮೂಲಕ ತನ್ನ ವಿಶೇಷತೆ ಮೆರೆದಿದೆ.

About the Author

ಮಂಗ್ಳೂರು ವಿಜಯ

ಹಿರಿಯ ಲೇಖಕ, ಚಿಂತಕ ಮಂಗ್ಳೂರು ವಿಜಯ ಅವರು ಮೂಲತಃ ಮಂಗಳೂರಿನವರು. ಸಂವಿಧಾನಾತ್ಮಕ ಆಶಯಗಳನ್ನೇ ಬದುಕಾಗಿಸಿಕೊಂಡು, ಹಲವಾರು ಕಾರ್ಯಗಾರ, ಶಿಬಿರ ಶಾಲೆಗಳಲ್ಲಿ ಸಂವಿಧಾನದ ಪ್ರಾಮುಖ್ಯತೆ ಬಗ್ಗೆ ಉಪನ್ಯಾಸ ನೀಡುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ. ಆಂಧ್ರ ಪ್ರದೇಶ ಮೂಲ ಚಿಂತಕ ‘ಕಾಂಚ ಐಲಯ್ಯ’ ಅವರ ಕೃತಿಯನ್ನು‘ನಾನೇಕೆ ಹಿಂದೂ ಅಲ್ಲ’ ಎನ್ನುವ ಶೀರ್ಷಿಕೆಯಡಿ ಅನುವಾದಿಸಿದ್ಧಾರೆ. ಈ ಕೃತಿಯನ್ನು ಲಡಾಯಿ ಪ್ರಕಾಶನ ಪ್ರಟಿಸಿದೆ.  ...

READ MORE

Related Books