ಹೂತsದ ಹುಣಸಿ

Author : ಜಿ. ಕೃಷ್ಣಪ್ಪ

Pages 136

₹ 50.00




Published by: ಶ್ರೀರಂಗ ಪ್ರಕಾಶನ
Address: ಶ್ರೀರಂಗ ಪ್ರಕಾಶನ, ಬಿ.94, ಸಿ.ಎಫ್.ಟಿ.ಆರ್.ಐ.ಕಾಲೋನಿ,ಮೈಸೂರು-13\n

Synopsys

‘ಹೂತsದ ಹುಣಸಿ’ ಜಿ. ಕೃಷ್ಣಪ್ಪ ಅವರ ಬೇಂದ್ರೆ ಕಾವ್ಯ ವಿಮರ್ಶೆಯಾಗಿದೆ. ಬೇಂದ್ರೆ ಸಾಹಿತ್ಯ ಅನೇಕರಿಗೆ ಇಂದಿಗೂ ಕಬ್ಬಿಣದ ಕಡಲೆಯೇ. ಕೂತದ ಹಸಿ ಕವಿ ಭಾಷೆಯನ್ನು ಅರಿಯಲು ಅಷ್ಟಿಷ್ಟು ಕವಿ ಮನಸ್ಸು ಅಗತ್ಯವಾಗಿ ಇರಬೇಕು. ಸುಲಭವಾಗಿ ಅರ್ಥೈಸಲಾಗದ ಅವರ ಕಾವ್ಯದ ರಸಾನುಭವವನ್ನು, ಪದ-ಪದಗಳಲ್ಲಿ ಹುದುಗಿ ಅಲ್ಲಲ್ಲಿ ಕಣ್ಣಾಮುಚ್ಚಾಲೆಯಾಡುತ್ತಿರುವ ಪದಸಂಪತ್ತನ್ನು ಶ್ರೀಸಾಮಾನ್ಯನಿಗೆ ಅರ್ಥವಾಗುವಂತೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಬೇಂದ್ರೆ ಕಾವ್ಯ ಓದುವ, ಅಭ್ಯಾಸ ಮಾಡುವ ಎಲ್ಲರಿಗೂ ಈ ಕೃತಿ ಬೇಂದ್ರೆಯವರನ್ನು ಇನ್ನಷ್ಟು ತಿಳಿಸಿಕೊಡಬಲ್ಲುದು.

About the Author

ಜಿ. ಕೃಷ್ಣಪ್ಪ - 28 January 2025)

’ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿರುವ ಡಾ. ಜಿ.ಕೃಷ್ಣಪ್ಪ ಅವರು ಪ್ರಮುಖ ಬೇಂದ್ರ ಸಾಹಿತ್ಯ ಪರಿಚಾರಕರು. ಕೃಷ್ಣಪ್ಪ ಅವರು 1948ರಲ್ಲಿ ಬೆಂಗಳೂರಲ್ಲಿ  ಜನಿಸಿದರು. ತಂದೆ ಹೆಚ್.ಗಂಗಯ್ಯ, ತಾಯಿ ಸಾವಿತ್ರಮ್ಮ. ಜಿ.ಕೃಷ್ಣಪ್ಪ ಅವರು ಬೇರೆ ಕಾವ್ಯದ ಓದಿಗೆ ಹೊಸ ಆಯಾಮ ಪರಿಚಯಿಸಿದವರು. ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ, ವಾಹನ ನಿರೀಕ್ಷಕರಾಗಿ ವೃತ್ತಿಯಾರಂಭಿಸಿದ ಇವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿವೃತ್ತಿ. ಉದ್ಯೋಗದ ನಡುವೆ ಬಿ.ಎ, ಎಲ್‌ಎಲ್‌ಬಿ, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರಾಗಿದ್ದಾರೆ. 'ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ ಕುರಿತು ಪಿಎಚ್ಡಿ ಪದವಿಯನ್ನು ಮಾಡಿದ್ದಾರೆ.ಸಾಹಿತ್ಯದ ಓದು, ಬೇಂದ್ರೆ ಕಾವ್ಯದ ಗುಂಗೇ ಇವರ  ಬರವಣಿಗೆಗೆ ...

READ MORE

Related Books