ವಿಶ್ವಕಥಾಕೋಶದ ಏಳನೇ ಸಂಪುಟದಲ್ಲಿ ಹಂಗೆರಿ ಮತ್ತು ರುಮಾನಿಯಾದ ಕತೆಗಳಿವೆ. ಜುಹೂವಿನ ಮದುವಣಿಗ -ಆರೋನ್ ತಾಮಾಶಿ ಎಲ್ಲ ಹೇಗಿತ್ತೋ ಹಾಗೇ ಇದೆ -ಇಶ್ತ್ವಾನ್ ಸಾಬೋ ಹಸಿರು ನೊಣ -ಕಾಲ್ಮಾನ್ ಮಿಕ್ಸಾದ್ ಪ್ರತಿಭಟನೆ -ತಿಬೋರ್ ಡೇರಿ ನಾಜಿಗಳು -ಫೆರಂತ್ಸ್ ಶಾಂತಾ ಭಯ -ಐಂಡ್ರೆ ಇಲ್ಲೇಶ್ ಸ್ವಾತಂತ್ರ -ಲಾಯೋಶ್ ಮೆಶ್ತೆರ್ಹಾಜಿ ಎಲ್ ಎಸ್ ಡಿ -ಇಶ್ತ್ವಾನ್ ಚುರಕಾ ಈಸ್ಟ್ರ್ ಪಂಜು -ಐ. ಎಲ್. ಕರಗಿಯಾಲೆ ಕೊನೆಯ ದಾಳಿ -ಆರೆಲ್ ಮಿಹೇಲ್ ಪದಕ -ಯುಸೆಬಿಯು ಕೆಮಿಲಾರ್ ಜುರ್ಕ ಮಾವ -ಟೈಟಸ್ ಪೊಪೊವಿಚಿ
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE