ವಿಶ್ವಕಥಾಕೋಶದ 12ನೇ ಸಂಪುಟದಲ್ಲಿ ಕ್ಯೂಬಾ ಮತ್ತು ಜಮೈಕಾ ದೇಶದ ಕತೆಗಳಿವೆ. ಮರಳುಗಾಡಿನ ಮದುವೆ -ಅಲ್ ಅಸ್ಮಾಇ ಸಿಹಿ ನೀರು-ಫಾನೆಮ್ ಅಲ್ ದಬ್ಬಾಫ್ ನಾವಕ ಮತ್ತು ಮುತ್ತು ವ್ಯಾಪಾರಿ -ಅನಾಮಿಕ ಮತ್ತರದ ಮಡದಿ -ಹೆಲೆನ್ ದವೀದಿಯನ್ ಪುಟ್ಟ ಕಪ್ಪು ಮೀನು -ಸಮದ್ ಬೆಹ್ತ್ಗನಿ ಮನೆಗೊ೦ದು ಜಮಖಾನ -ಇಬ್ರಾಹಿ೦ ಶೇಖ್ ಗುಡ್ಡಗಾಡಿನ ಹದಿವಯಸ್ಕರು- ಅರಫ್ ಅಲ್ ಖೌರಿ ಐಸ್ಕ್ರೀಮ್ -ಹುಸ್ನೆ ಫರೀದ್ ಯಾರ ಭೂಮಿ -ಘಸನ್ ಕನಫಾನಿ ಮಳೆಗೆ ಮುಂಚಿ -ರಶೀದ್ ಅಬೂ ಶವರ್ ಮೊದಲ ಬಲಿದಾನ ಖಮೀಸನದೇ -ಜೈನ್ ಅಲ್ ಅಬಿದಿನ್ ಅಲ್ ಹುಸ್ಸೈನಿ ತಾಯಿ ತೊರೆದ ತಬ್ಬಲಿ -ಷೊಲೋಮ್ ಅಸ್ಟ್ ಊರಿಗೆ ಮರಳಿದ ಅಗ್ರಗಾಮಿ -ಅಮೋಸ್ ಮೊಸ್ಸೆನ್ಸನ್
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE