ಗೋವಿನ ಕಥೆಯ ರಾಜಕಾರಣ ನಡೆಯುತ್ತಿರುವ ಹೊತ್ತಿನಲ್ಲಿಯೇ ಲೇಖಕರು ಗೋವಿ ಭೂತಕಾಲದಿಂದ ಪ್ರಸ್ತುತ ಕಾಲದವರೆಗೂ ಹಸುವಿನ ಮೂಲ , ಜೀವನ, ಆಧ್ಯಾತ್ಮಿಕತೆ, ವಾಣಿಜ್ಯ ಮೌಲ್ಯಗಳನ್ನು,ಲೇಖಕರು ವಿವರಿಸಿದ್ದಾರೆ.
ಅದು ಕೆಲವರ ಆಹಾರವಾಗಿದ್ದು ಆಹಾರ ಸಂಸ್ಕೃತಿಯನ್ನು ಗೌರವಿಸಿ ಎನ್ನುವ ವಾದ ಒಂದು ಕಡೆ. 'ಗೋಮಾತೆಯನ್ನು ತಿನ್ನೋದುಂಟಾ? ಗೋಹತ್ಯೆ ನಿಲ್ಲಬೇಕು' ಅನ್ನುವುದು ಇನ್ನೊಂದು ವಾದ. ಬದುಕಿದ್ದಾಗ ಮಾತ್ರವಲ್ಲೂ ಸತ್ತ ಮೇಲೂ ಗೋವಿನಿಂದ ಮನುಷ್ಯ ಪಡೆಯುವ ಪ್ರಯೋಜನಗಳಿವೆ ಹೀಗೆ ಗೋವಿನ ಬಗ್ಗೆ ಪಶುವೈದ್ಯ ಡಾ.ಟಿ.ಎಸ್.ರಮಾನಂದ ಅವರು 'ಪುಣ್ಯಕೋಟಿಯ ಕಥೆಯ ಹೇಳಲೇನು?' ಕೃತಿಯಲ್ಲಿ ಹಸುವಿನ ಪಯಣವನ್ನು ದಾಖಲಿಸದ್ದಾರೆ.
©2025 Book Brahma Private Limited.