ಚಂದಮಾಮಮ ಮನೆಗೆ ಹೋಗುವುದು ಹೇಗೆ ಸಾಧ್ಯ? ಸಾಧ್ಯ ಇದೆ ಎನ್ನುತ್ತವೆ ಜಾನಪದ ಕತೆಗಳು. ಜಾನಪದ ಕತೆಗಳೆಂದರೆ ನೀತಿಗಳ ಮೂಲಕ ಸುತ್ತಲಿನ ಪರಿಸರವನ್ನು ಚಿತ್ರಿಸುತ್ತದೆ. ತಮ್ಮದೇ ಸಾಂಪ್ರದಾಯಿಕ ನೆಲೆಯೊಳಗೆ ವಿಜ್ಞಾನದ ಕುತೂಹಲವನ್ನು ಮೈತಳೆದುಕೊಂಡಿರುವ ಇಲ್ಲಿಯ ಕುತೂಹಲಗಳು ಮಕ್ಕಳಿಗೆ ತುಂಬಾ ಆಪ್ತ ಎನಿಸುತ್ತವೆ.
ನವಗಿರಿನಂದ ಕಾವ್ಯನಾಮದ ಮೂಲಕವೇ ಪರಿಚಿತರಾಗಿರುವ ಎಂ. ರಂಗರಾಯರು ಕನ್ನಡ ಜನಪ್ರಿಯ ಸಾಹಿತಿಗಳಲ್ಲೊಬ್ಬರು. ಕಾಲಾ ಬಝಾರ, ಖಾಕೀ ಕೊಲೆಗಾರ, ಹಂತಕನು ಯಾರು, ವಿಚಿತ್ರ ಗಿಳಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...
READ MORE