‘ಬಿಂಗ್ ಲಾಲ್ ಮತ್ತು ಲಂಬನಾಗ್’ ಕೃತಿಯು ಬಾಲಚಂದ್ರ ಸಾಯಿಮನೆ ಅವರ ಕೃಷಿ ಕುರಿತ ಪ್ರವಾಸಕಥನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಚೀನಾ ಮತ್ತು ಪೀಲಿಪೀನಸ ದೇಶವನ್ನು ಸುತ್ತಾಡಿದ ರೈತರ ಅನುಭವ ಕಥನ ಈ ಕೃತಿಯಾಗಿದೆ. ಚೀನಾ ದೇಶದಲ್ಲಿ ರೈತರು ಬಿದಿರು ಮತ್ತು ಅಡಿಕೆಯ ಉತ್ಪನ್ನಗಳ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ಇದೆ. ಎಲ್ಲಾ ಉತ್ಸಾಹಿ, ಹೊಸದಾಗಿ ರೈತರುಗಳು ಹೋರಾಟವಾಗಿದ್ದು, ಇದು ಯುವಕರು ಓದಲೇಬೇಕಾದ ಪುಸ್ತಕವಾಗಿದೆ.
ಬಾಲಚಂದ್ರ ಸಾಯಿಮನೆ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ಅವರು ಜರ್ಮನಿಯ ಗ್ರೀಫ್ಸ್ವಾಲ್ಡ್ ವಿಶ್ವವಿದ್ಯಾಲಯದಿಂದ ಲ್ಯಾಂಡ್ಸ್ಕೇಪ್ ಇಕಾಲಜಿ ಹಾಗೂ ನೇಚರ್ ಕನ್ಸರ್ವೇಶನ್ ನಲ್ಲಿ ಇಂಟರ್ ನ್ಯಾಷ್ ನಲ್ ಡಿಗ್ರಿ ಮಾಡಿರುತ್ತಾರೆ. ಸುಸ್ಥಿರ ಅರಣ್ಯ ನಿರ್ವಹಣೆ, ಜೀವವೈವಿಧ್ಯ ಸಂರಕ್ಷಣೆ ಮತ್ತು ಮೇಲ್ವಿಚಾರಣೆ, ಮರುಸ್ಥಾಪನೆ, ಪರಿಸರ ವಿಜ್ಞಾನ, ನೈಸರ್ಗಿಕ ವಿಜ್ಞಾನಗಳ ನಿರ್ವಹಣೆಯಲ್ಲಿ MSP ಮತ್ತು NTEPಗೆ ಸಂಬಂಧಿಸಿದ ಕಿರು ತರಬೇತಿ ಕೋರ್ಸ್ಗಳನ್ನು ತರಬೇತಿಗೊಳಿಸಿದರು. ವ್ಯಾಂಗೆನಿನ್ ವಿಶ್ವವಿದ್ಯಾನಿಲಯ ಫಿಲಿಪೈನ್ಸ್, ಬೊಲ್ಜಾನೊ-ಬೋಜೆನ್ ವಿಶ್ವವಿದ್ಯಾಲಯ, ಇಟಲಿ, ನೇಪಾಳ, ಚೀನಾ, ಜಪಾನಿ ಮತ್ತು ಜರ್ಮನಿ, ಮತ್ತು ಕಿನ್ ಶಿಫ್, ಫೆಲೋಶಿಪ್, USA ಸೇರಿದಂತೆ ಹಲವಾರು ...
READ MORE