ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 208ನೇ ಪುಸ್ತಕಸಿ.ಹೆಚ್. ಕೋಚಣ್ಣ ರೈ. ನಿವೃತ್ತ ತಹಶೀಲ್ದಾರ್, ಗಾಂಧೀವಾದಿ ಸಿ. ಹೆಚ್. ಕೋಚಣ್ಣ ರೈ ಪುತ್ತೂರಿನಲ್ಲಿ ಓರ್ವ ದಿಟ್ಟ ನಿಷ್ಠಾವಂತ ಅಧಿಕಾರಿಯಾಗಿ ಜನ ಸೇವೆಯಲ್ಲಿ ತೊಡಗಿಸಿಕೊಂಡರು. ಶಾಶ್ವತವಾಗಿ ಉಳಿಯುವಂತಹ ಜನೋಪಯೋಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ನಿವೃತ್ತ ತಹಶೀಲ್ದಾರ್, ಗಾಂಧೀವಾದಿ ಸಿ.ಹೆಚ್. ಕೋಚಣ್ಣ ರೈಗಳು. ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಳದ ಮುಂಭಾಗದ ವಿಶಾಲವಾದ ಗದ್ದೆಗಳನ್ನು ದೇವಳಕ್ಕೆ ಪಡೆದುಕೊಂಡದ್ದು, ಪುತ್ತೂರಿನ ಬೈಪಾಸ್ ರಸ್ತೆ ಇತ್ಯಾದಿ ಬಹುಕಾಲ ನೆನಪಿನಲ್ಲಿ ಉಳಿಯುತ್ತವೆ. ಪುತ್ತೂರಿನ ಸರ್ವಾಂಗೀಣ ಅಭಿವೃದ್ದಿಗೆ ಅವರ ಸೇವೆ ಅಪಾರ.
©2025 Book Brahma Private Limited.