ಗದಗ ಜಿಲ್ಲೆಯ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮಿಗಳು ಬರೆದ ಕೃತಿ-ಗೋವನಕೊಪ್ಪ. ಈ ಗ್ರಾಮದ ಇತಿಹಾಸದೊಂದಿಗೆ ಧಾರ್ಮಿಕತೆಯ ವೈಶಿಷ್ಟ್ಯವನ್ನು, ಸಾಂಪ್ರದಾಯಿಕ ಆಚರಣೆಗಳ ಮಹತ್ವವನ್ನು, ಜಾತ್ರೆಯ ಸಂಭ್ರಮವನ್ನು ಇಲ್ಲಿ ದಾಖಲಿಸಲಾಗಿದೆ.
ಶ್ರೀ ಶಾಂತಲಿಂಗ ಸ್ವಾಮೀಜಿ ಅವರು ಗದಗ ಜಿಲ್ಲೆಯ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದ ಮುಖ್ಯಸ್ಥರು. ಧಾರ್ಮಿಕತೆಯೊಂದಿಗೆ ಸಾಹಿತ್ಯಕವಾಗಿಯೂ ಸ್ಪಂದಿಸುವ ಶ್ರೀಗಳು ನಮ್ಮೂರು ಭೈರನಹಟ್ಟಿ, ಗೋವನಕೊಪ್ಪದ ಇತಿಹಾಸ ಎಂಬ ಎರಡು ಧಾರ್ಮಿಕ ಕೃತಿಗಳನ್ನು ರಚಿಸಿದ್ದಾರೆ. ...
READ MORE