ಬ್ರಾಹ್ಮಣ್ಯದ ರಕ್ಷಣೆಗಾಗಿ 2ನೇ ಭಾಗವಾಗಿ ಲೇಖಕ ಕೋಟ ವಾಸುದೇವ ಕಾರಂತ ಅವರು ಬರೆದ ಗಾಯತ್ರೀ ಜಪ ಕೃತಿಯು ಬ್ರಾಹ್ಮಣ್ಯತ್ವವನ್ನು ಪ್ರತಿಪಾದಿಸುತ್ತದೆ. ಸನಾತನ ಧರ್ಮದ ಉತ್ತಮ ಧಾರ್ಮಿಕ ವಿಚಾರಗಳನ್ನು ಹಾಗೂ ಗಾಯತ್ರೀ ಜಪದ ಮಹತ್ವವನ್ನೂ ಹೇಳಲಾಗಿದೆ.
ಕೋಟ ವಾಸುದೇವ ಕಾರಂತ ಮೂಲತಃ ಮಣಿಪಾಲದವರು, ಜಾತಿ ಧರ್ಮದ ಮಹತ್ವ, ದೇಶದ ಉದ್ಧಾರಕ್ಕೆ ಏಕಮಾತ್ರ ದಾರಿ ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಕಾನ್ ಕ್ವೆಸ್ಟ್ ಆಫ್ ಬಾಡಿ’ ಇವರ ಆಂಗ್ಲ ಕೃತಿಯಾಗಿದೆ. ಮದರಾಸು ಸರಕಾರದಲ್ಲಿ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ಆಗಿ ನಿವೃತ್ತರು.ಇವರ ವಿದ್ಯಾಭ್ಯಾಸ ಎಂ..ಎ.; ಎಫ್ ಐಇ. ...
READ MORE