ತೆಲುಗಿನಲ್ಲಿ ದಲಿತ ಕಾವ್ಯವು ಹೇಗೆ ಸಾಹಿತ್ಯಿಕ ಪ್ರಕಾರವಾಗಿ ಬೆಳೆದು ಬಂದಿದೆ ಎಂಬುದನ್ನು ಕೃತಿ ತಿಳಿಸುತ್ತದೆ. ತೆಲುಗು ದಲಿತ ಕಾವ್ಯವನ್ನು ಎಚ್. ಎಸ್. ಅನುಪಮಾ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ವಿಭಿನ್ನ ಕಾಲ, ವಿಷಯ, ಸಿದ್ದಾಂತಗಳನ್ನು ಒಳಗೊಂಡಿರುವ ಪ್ರಮುಖ 39 ಕವಿಗಳ 73 ಕವಿತೆಗಳನ್ನು ಕೃತಿ ಒಳಗೊಂಡಿದೆ. ದಲಿತ ಸಮುದಾಯದ ಪ್ರತಿಭಟನೆ, ದಲಿತರ ನೋವು, ಸಂಕಟ , ಅಕ್ರೋಶಗಳ ಕುರಿತು ಸಂಪೂರ್ಣವಾದ ವಿವರಗಳನ್ನು ಲೇಖಕರು ಒದಗಿಸಿದ್ದಾರೆ.
©2025 Book Brahma Private Limited.