ಕಾಶೀನಾಥ ಅಂಬಲಗೆ ಅವರು ಕನ್ನಡ ಮತ್ತು ಹಿಂದಿ ಎರಡು ಭಾಷೆಯಲ್ಲಿ ಪರಿಣತಿಯನ್ನು ಹೊಂದಿದವರು. ಎರಡೂ ಭಾಷೆಯಲ್ಲಿ ಕವಿತೆಗಳನ್ನು ರಚಿಸಿದ್ದಾರೆ. ಅಜ್ಞೇಯ, ಜ್ಞಾನಪೀಠ ಪುರಸ್ಕೃತ ಹಿಂದಿಯ ಪ್ರಮುಖ ಕವಿ. ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ 'ಕಿತನೀ ನಾಂವೋ ಮೇ ಕಿತನೀ ಬಾರ' ಕೃತಿಯನ್ನು ಅಂಬಲಗೆ ಅವರು ಕನ್ನಡಕ್ಕೆ ತಂದಿದ್ದಾರೆ.
©2025 Book Brahma Private Limited.