ಕಾವ್ಯ, ಮಹಾಕಾವ್ಯ, ಲಾವಣಿ, ಜನಪದ ಗೀತೆ, ಜನಪದ ಕಥನ, ಆತ್ಮಚರಿತ್ರೆ, ಗದ್ಯವಿಮರ್ಶೆ ಹೀಗೆ ಹತ್ತು ಹಲವು ವಿಷಯಗಳನ್ನು ಕ್ರೋಢಿಕರಿಸಿಕೊಂಡು ಒಳ ಸ್ವರೂಪದೊಂದಿಗೆ ಡಿ.ಕೆ ರಾಜೇಂದ್ರ ಅವರು ಈ ಕೃತಿಯನ್ನು ರಚಿಸಿದ್ದಾರೆ. ಹೀಗೆ ದಕ್ಷಿಣ ಕರ್ನಾಟಕದ ಪ್ರಮುಖ ಕಲೆಯಾದ ಜಾನಪದದ ಬಗ್ಗೆ ವಿವಿಧ ಆಯಾಮಗಳನ್ನು ಇಲ್ಲಿ ವ್ಯಾಖ್ಯಾನಿಸುವಾಗ, ಹೇಗೆ ಶಿಷ್ಯ ಮತ್ತು ಪರಿಶಿಷ್ಟಗಳು ಸೂಕ್ಷವಾಗಿ ಒಂದಕ್ಕೊಂದು ಸಂಬಂಧ ಹೊಂದಿರುತ್ತದೆ. ಜನಪದವು ಹೀಗೆ ಅದ್ಯತಗೊಳ್ಳುವುದೆಂದರೆ ಆಧುನಿಕ ನಾಗರಿಕತಗೆ ಸಂಸ್ಕ್ರತಿಯ ಬಗೆಯಲ್ಲಿ ಮೈಗೂಡಿಸುವುದು ಎಂದು ಪರಿಗಣಿಸಬಹುದು. ಇಂತಹ ಹಲವು ಸಂಗತಿಗಳ ಬಗ್ಗೆ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2025 Book Brahma Private Limited.