ಲೇಖಕ ಕೆ.ಕೆ. ಗಂಗಾಧರನ್ ಅವರ ಕಥಾ ಸಂಕಲನ "ಅಷ್ಟ ಮಂಗಲ". ಏಟು ಮಾನೂರ್ ಶಿವಕುಮಾರ್ ಬರೆದ ಮಲಯಾಳಂ ಕೃತಿಯ ಅನುವಾದವಾಗಿದೆ .ಮಾಂತ್ರಿಕ ಕಾದಂಬರಿಗಳನ್ನು ರಚಿಸುವುದರಲ್ಲಿ ಸಿದ್ಧಹಸ್ತರೆನಿಸಿದ ಅವರು ಬರೆದ ಕಾದಂಬರಿಗಳು ನೂರಾನಲ್ವತ್ತು. ಇವುಗಳ ಪೈಕಿ ಕನ್ನಡಕ್ಕೆ ಹದಿನೈದು ಕಾದಂಬರಿಗಳು ಅನುವಾದಗೊಂಡಿವೆ. ಅಷ್ಟಮಂಗಲ ಕಾದಂಬರಿ ಶ್ರೀ ಏಟುಮಾನೂರ್ರವರ ಜನಪ್ರಿಯ ಕೃತಿ.
©2025 Book Brahma Private Limited.