ಲೇಖಕ ಕೃಷ್ಣಕುಮಾರ ಇಂಗ್ಲಿಷ್ ಅವರ ಕೃತಿಯನ್ನು ಲೇಖಕಿ ಜೆ.ಎಸ್. ಕುಸುಮಗೀತ ಅವರು ‘ಓದಿ ಒಂದಿಷ್ಟು ಯೋಚಿಸಿ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮಹಾರಾಷ್ಟ್ರ ಮೂಲದ ಹಾಗೂ ಹಿಂದಿ ಬರಹಗಾರ ಚಂದ್ರಮೋಹನ ಕುಲಕರ್ಣಿ ಸೂಕ್ತ ಚಿತ್ರಗಳನ್ನು ಬಿಡಿಸಿದ್ದು, ಕೃತಿಯ ಮೌಲ್ಯ ಹೆಚ್ಚಿಸಿದೆ. ಬದುಕಿನಲ್ಲಿ ಹತಾಶೆಗೊಳ್ಳದೇ ಧೈರ್ಯದಿಂದ ಸಮ್ಯೆಗಳನ್ನು ಎದುರಿಸುವಂತೆ ಮಾರ್ಗದರ್ಶಕ ಚಿಂತನಾತ್ಮಕ ಬರಹಗಳು ಈ ಕೃತಿಯಲ್ಲಿವೆ.
©2025 Book Brahma Private Limited.