ಮನಸೇ ತಲ್ಲಣಿಸದಿರು..!

Author : ಹುಲಿಕಲ್ ನಟರಾಜ್

Pages 102

₹ 68.00




Year of Publication: 2015
Published by: ಪವಾಡ ಸಂಶೋಧನಾ ಕೇಂದ್ರ
Address: ದೊಡ್ಡಬಳ್ಳಾಪುರ, ಜಿ: ಬೆಂಗಳೂರು ಗ್ರಾಮಾಂತರ

Synopsys

ಪವಾಡ ಬಯಲು ಕಾರ್ಯಕ್ರಮ ಖ್ಯಾತಿಯ ಹುಲಿಕಲ್ ನಟರಾಜ್ ಅವರ ಕೃತಿ-ಮನಸೇ ತಲ್ಲಣಿಸದಿರು...!’ ಚಂಚಲ ಮನಸ್ಸನ್ನು ಒಂದೆಡೆ ನಿಲ್ಲಿಸುವುದು ಅಸಾಧ್ಯ. ಆದರೆ, ಅದರ ಮೇಲಿನ ನಿಯಂತ್ರಣ ಅಗತ್ಯ ಹಾಗೂ ಅನಿವಾರ್ಯ. ಇಂತಹ ಮನಸ್ಸು ಸುಖ ಬಯಸಿದಾಗ ಮತ್ತಷ್ಟು ಬಯಸುತ್ತಲೇ ಇರುತ್ತದೆ. ದುಃಖ ಬಂದಾಗ ಕಳಕಳಿಸುತ್ತದೆ. ಸುಖ-ದುಃಖ ವನ್ನು ಸಮಾನವಾಗಿ ಸ್ವೀಕರಿಸದ ಮನೋಭಾವವು ಸದಾ ತಲ್ಲಣೀಸುತ್ತಲೇ ಇರುತ್ತದೆ. ಇಂತಹ ಮನಸ್ಥಿತಿಯಿಂದ ನೆಮ್ಮದಿ ಇರದು. ನೆಮ್ಮದಿ ಇರದ ಬದುಕಿಗೆ ಅರ್ಥವೇ ಇಲ್ಲ. ಹೀಗೆ ಆಗದಿರಲು ಲೇಖಕರು ಮನಸ್ಸನ್ನು ನಿಯಂತ್ರಿಸಲು ‘ ಮನಸೇ ತಲ್ಲಣಿಸದಿರು ಎಂಬ ಅರ್ಥದಲ್ಲಿ ಸಲಹೆ ನೀಡಿದ್ದಾರೆ.

About the Author

ಹುಲಿಕಲ್ ನಟರಾಜ್

ಹುಲಿಕಲ್ ನಟರಾಜ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನವರು. ಪವಾಡ ಬಯಲು ಕಾರ್ಯಕ್ರಮದ ಮೂ;ಲಕ ಜನಸಾಮಾನ್ಯರಲ್ಲಿಯ ಮೂಢನಂಬಿಕೆಗಳ ನಿರ್ಮೂಲನೆಗಾಗಿ ತಮ್ಮ ವ್ಯಕ್ತಿಗತ ನೆಲೆಯಲ್ಲಿ ಹೊರಾಟವನ್ನೇ ಆರಂಭಿಸಿದವರು. ವೈಜ್ಞಾನಿಕ ತಳಹದಿಯ ಸಂಸ್ಥೆ-ಸಂಘಟನೆಗಳೊಂದಿಗೆ ಸೇರಿ ಸಾಮಾಜಿಕ ವೈಜ್ಞಾನಿಕತೆಯ ಬಲವರ್ಧನೆಗೆ ಶ್ರಮಿಸುತ್ತಿದ್ದು, ಇವರ ಈ ಸೇವೆಗಾಗಿ ರಾಷ್ಟ್ರ ಪ್ರಶಸ್ತಿಯೂ ದೊರಕಿದೆ. ಹುಲಿಕಲ್ ನಟರಾಜ್ ನೀವೂ, ಆರೋಗ್ಯದತ್ತ ನಮ್ಮ ಪಯಣ, ಮನಸೇಕೆ ಹೀಗೆ, ನಿಮ್ಮ ಯಶಸ್ಸಿಗೆ ನೀವೇ ರೂವಾರಿ, ನಿಮ್ಮ ಖುಷಿ ನಿಮ್ಮ ಕೈಯಲ್ಲಿ, ಅಂಗೈಯಲ್ಲಿ ಆರೋಗ್ಯ, ಜೀವ ಕೊಡುವ ಅಮೃತ ಬಿಂದು, ಇದೂ ಸಾಧ್ಯ, ನೀವೂ ಮಾಡಿ ಪವಾಡ, ಭಾಗ-1, ನೀವೂ ಂಆಡಿ ...

READ MORE

Related Books