ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರ ಕೃತಿ-ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿ. ವಿಷಯ ಸಂಗ್ರಹವಿದ್ದರೂ ಸಂದರ್ಶನಗಳನ್ನು ಎದುರಿಸುವುದು. ಏಕೆಂದರೆ, ಸಂದರ್ಶನ ಎದುರಿಸುವುದು ಒಂದು ಕಲೆ. ನಮ್ಮಲ್ಲಿ ಎಷ್ಟು ಮಾಹಿತಿ ಸಂಗ್ರಹ ಇದೆಯೋ ಎನ್ನುವುದು ಮುಖ್ಯವಲ್ಲ ಸಂದರ್ಶಕ ಏನು ಕೇಳುತ್ತಿದ್ದಾನೆ, ಅದಕ್ಕೆ ಚುಟುಕಾಗಿ ಸುಂದರವಾಗಿ ಹೇಗೆ ಹೇಳಬೇಕು ಎನ್ನುವುದು ಮುಖ್ಯ. ಇಂತಹ ಕಲೆಯ ಎಚ್ಚರಿಕೆ ಇಟ್ಟುಕೊಂಡವರು ಮಾತ್ರ ಸಂದರ್ಶಕನ ಮೇಲೆ ಉತ್ತಮ ಪರಿಣಾಮ ಬೀರುತ್ತಾನೆ ಮತ್ತು ಉದ್ಯೋಗ ಗಿಟ್ಟಿಸಿಕೊಳ್ಳುತ್ತಾನೆ. ಇಂತಹ ಸ್ಥಿತಿಯಲ್ಲಿ ಆತ್ಮವಿಶ್ವಾಸ ಮುಖ್ಯ. ಇಂತಹ ಸಂಗತಿಗಳ ಮಾಹಿತಿಪೂರ್ಣ ಕೃತಿ ಇದು.
©2025 Book Brahma Private Limited.