ಆಕಾಶವಾಣಿ ಈರಣ್ಣ ಎಂತಲೇ ಪ್ರಸಿದ್ಧರಾಗಿದ್ದ ರಂಗಕರ್ಮಿ, ಪತ್ರಕರ್ತ, ಸಾಹಿತಿ ಎ.ಎಸ್. ಮೂರ್ತಿ ಅವರ ಬದುಕು ಬರಹ ಕುರಿತ ಅಭಿನಂದನಾ ಗ್ರಂಥ ಮೂರ್ತಮೂರ್ತ. ಆಕಾಶವಾಣಿಯಲ್ಲಿ ಮಕ್ಕಳಿಗಾಗಿ ನಾಟಕ ಬರೆದು ನಿರ್ದೇಶಿಸುತ್ತಿದ್ದ ಇವರು ರಂಗಭೂಮಿಯ ಮೂಲಕ ಸಾಮಾಜಿಕ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದವರು. ಇವರ ಬದುಕು, ಬರಹ, ರಂಗಭೂಮಿಯೆಡೆಗಿನ ಒಲವು, ಚಟುವಟಿಕೆಗಳ ಕುರಿತು ಸಂಪೂರ್ಣ ಮಾಹಿತಿ ಒದಗಿಸಿಕೊಡಬಲ್ಲ ಕೃತಿ ಇದಾಗಿದೆ. ಎಂ.ಎಚ್. ಕೃಷ್ಣಯ್ಯ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
©2025 Book Brahma Private Limited.