ಲೇಖಕ ಪಿ.ಎಸ್.ಶಂಕರ್ ಅವರ ಕಥಾ ಸಂಕಲನ "ಆರೋಗ್ಯ ಮತ್ತು ಜೀವನ ಶೈಲಿ".ಈ ಸಂಕಲನದ ಪರಿವಿಡಿಯಲ್ಲಿ ಮುಖ್ಯವಾಗಿ ಆರೋಗ್ಯ ಮತ್ತು ಜೀವನ ಶೈಲಿ,ಆರೋಗ್ಯ ಪಥದಲ್ಲಿ ಪಯಣ,ಆರೋಗ್ಯ ಕ್ಷೇತ್ರದ ತಪ್ಪು ಕಲ್ಪನೆ,ಬದಲುಗೊಳ್ಳುತ್ತಿರುವ ಹವಾಮಾನದಿಂದ ಆರೋಗ್ಯ ರಕ್ಷಣೆ,ಸ್ವಯಂ ಭಕ್ಷಣೆ ಕಾರ್ಯ,ಇಶೋ ಫುನಿ,ಜೀವನ ಜನ,ಜೀವನ ಮೌಲ್ಯಗಳು,ಖಿನ್ನತೆ ಬಗ್ಗೆ ಮಾತನಾಡೋಣ,ಮಿದುಳ ರಗಟೆಯ ಹೊಸ ಭೂಪಟ,ಮಿದುಳ ಆಘಾತ ತಪ್ಪಿಸಲು ಸುಲಭ ಓಷಧಿ,ರಕ್ತ ಒತ್ತಡದತ್ತ ಗಮನವಿರಲಿ,ಗುಪ್ತ ಸಕ್ಕರೆ ಕಾಯಿಲೆ,ಗರ್ಭಿಣಿಯರಲ್ಲಿ ಸಕ್ಕರೆ ಕಾಯಿಲೆ,ಡಯಾಬಿಟಿಸ್ನತ್ತ ಗಮನ ಸೆಳೆದ ವಿಶ್ವ ಆರೋಗ್ಯ ಸಂಸ್ಥೆ, ಜೀವನ ಶೈಲಿ ಮತ್ತು ಕ್ಯಾನ್ಸರ್,ಅನ್ನನಾಳದ ಕ್ಯಾನ್ಸರ್,ಸ್ತನ ಕ್ಯಾನ್ಸರ್,ವಿಕಿರಣತೆಯ ಅಪಾಯ- ಝಾರ್ಖಂಡ್ ಗಣಿ,ಭಾರತದಿಂದ ಹೊರದೂಡಿಸಲ್ಪಟ್ಟ ಯಾಸ್,ಮಾರಕ ಮ್ಯಾಂಗಿ ಸ್ವಾದ ಹೆಚ್ಚಿಸುವ (ಗ್ಲುಟಮೇಟ್), ಅಂತರರಾಷ್ಟ್ರೀಯ ಖ್ಯಾತಿಯ ಮಕ್ಕಳ ತಜ್ಞೆ ಸಿಸಿಲಿ ವಿಲಿಯಮ್ಸ್,ಮಹಾ ಮಾನವತಾವಾದಿ ಸಾಮರವೆಲ್,ಜೇಮ್ಸ್ ಪಾರ್ಕಿನ್ಸನ್,ಮಹಾ ಮಾನವತಾ ವಾದಿ ಸಾಮರವೆಲ್,ನೊಬಲ್ ಪ್ರಶಸ್ತಿ ವಂಚಿತ ಭಾರತದ ವೈದ್ಯರು ಎಂಬ ಸಂಕಲನಗಳು ಇವೆ.
©2025 Book Brahma Private Limited.