ಭಾರತೀಯ ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ ಅವರು ಬರೆದ ಕೃತಿ-ಒಲವು-ಒಂಟಿತನ. ಈ ಎರಡು ಪರಿಕಲ್ಪನೆಗಳು ಪತ್ಯೇಕವಾಗಿದ್ದು, ಒಂದು ಮನಸ್ಸಿಗೆ ಮುದ ನೀಡಿದರೆ ಮತ್ತೊಂದು ಮನಸ್ಸಿಗೆ ಬೇಸರ ತರುತ್ತದೆ. ಆದರೆ, ಒಂದು ಸುಖ ನೀಡುತ್ತಿದ್ದರೆ ಮತ್ತೊಂದು ನೋವು ನೀಡುತ್ತಿರುತ್ತದೆ. ಆದರೆ, ವಾಸ್ತವಾಗಿ ಅವರೆಡೂ ಒಂದೇ. ನಾವು ಹೇಗೆ ಸ್ವೀಕರಿಸುತ್ತೇವೆಯೋ ಎಂಬುದರ ಮೇಲೆ ಇವುಗಳು ನೀಡುವ ಪರಿಣಾಮಗಳನ್ನು ನಾವು ಅನುಭವಿಸುತ್ತೇವೆ ಎಂಬ ಜಿಜ್ಞಾಸೆ ಈ ಕೃತಿ ಒಳಗೊಂಡಿದೆ.
©2025 Book Brahma Private Limited.