‘ಡಾ. ಜಿನದತ್ತ ದೇಸಾಯಿ ಅವರ ಕಾವ್ಯ ಸಂವೇದನೆ’ ದತ್ತಿ ಉಪನ್ಯಾಸಗಳ ಸಂಕಲನವನ್ನು ಡಾ. ಬಾಳಣ್ಣ ಶೀಗೀಹಳ್ಳಿ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಪ್ರಕಾಶಕರ ಮಾತು, ಸಂಪಾದಕರ ಮಾತು ಸೇರಿದಂತೆ ಪ್ರೊ.ಬಸವರಾಜ ವಕ್ಕುಂದ ಅವರ ದೇಸಾಯಿಯವರ ಕಾವ್ಯದಲ್ಲಿ ಮೌಲ್ಯಗಳ ಸಂಘರ್ಷ, ಡಾ.ವಾಯ್. ಎಂ. ಯಾಕೊಳ್ಳಿ ಅವರ ಜಿನದತ್ತ ದೇಸಾಯಿಯವರ ಕಾವ್ಯದ ವೈಶಿಷ್ಟ್ಯಗಳು, ಡಾ.ವ್ಹಿ.ಎಸ್. ಮಾಳಿ ಅವರ ಜಿನದತ್ತರ ಕಾವ್ಯ ವಿಶೇಷ, ಡಾ. ಬಸವರಾಜ ಜಗಜಂಪಿ ಅವರ ಜಿನದತ್ತ ದೇಸಾಯಿ ಅವರ ಕಾವ್ಯದಲ್ಲಿ ನಿಸರ್ಗ, ಡಾ.ಬಾಳಣ್ಣ ಶೀಗೀಹಳ್ಳಿ ಅವರ ಜಿನದತ್ತ ದೇಸಾಯಿ ಅವರ ಕಾವ್ಯದಲ್ಲಿ ಸಮಾಜಮುಖಿ ಚಿಂತನೆ, ಡಾ.ಗುರುದೇವಿ ಹುಲೆಪ್ಪನವರಮಠ ಅವರ ಜಿನದತ್ತ ದೇಸಾಯಿ ಅವರ ಕಾವ್ಯದಲ್ಲಿ ಅಂತರ್ಮುಖಿ ಚಿಂತನೆ, ಡಾ.ಜಿ.ಎಂ. ಹೆಗಡೆ ಅವರ ಸಹಸ್ರ ಚಂದ್ರ:ವಸ್ತು ವಿಶ್ಲೇಷಣೆ ಲೇಖನಗಳು ಸಂಕಲನಗೊಂಡಿವೆ.
©2025 Book Brahma Private Limited.