ರಂಗಂಪೇಟೆ ಕನ್ನಡ ಸಂಘದ ಕುರಿತು ಮಹಾಂತಗೌಡ ಪಾಟೀಲ್ ಅವರು ಬರೆದಿರುವ ಕೃತಿ ‘ರಂಗಮ್ಮನ ಹೊಸ್ತಿಲು ದಾಟಿ’. ಸಾಹಿತ್ಫಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ರಂಗಂಪೇಟೆ ಕನ್ನಡ ಸಂಘವು ಸಾಹಿತ್ಯ ಪ್ರೇಮಿಗಳ ನೆಚ್ಚಿನ ತಾಣವಾಗಿತ್ತು. ಇಡೀ ಸಂಘದ ಅಭಿವೃದ್ಧಿಗೆ ಕಾರಣರಾಗಿರುವವರ ಕುರಿತು, ಸಂಘದ ಸದಸ್ಯರ ಕಾರ್ಯವೈಖರಿ. ಆ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅದು ಸಲ್ಲಿಸಿರುವ ಸೇವೆ, ಸಾಹಿತ್ಯಕ ಕೊಡುಗೆ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ.
©2025 Book Brahma Private Limited.