ನಾಟಕ, ರಂಗಭೂಮಿ ಮತ್ತು ಸಿನಿಮಾದಲ್ಲಿ ಕನ್ನಡ ಸಾಹಿತ್ಯದ ಕುರಿತು ವಿವರಿಸುವ ಕೃತಿ ಇದು. ಕನ್ನಡ ಸಾಹಿತ್ಯದಲ್ಲಿ ನಾಟಕ, ರಂಗಭೂಮಿ ಸಿನಿಮಾ ಸಾಹಿತ್ಯವೂ ಕೂಡ ಪ್ರಮುಖವಾದದ್ದು. ಇಂತಹ ಕ್ಷೇತ್ರದಲ್ಲಿ ಸಾಹಿತ್ಯದ ಮಹತ್ವವನ್ನು ವಿವರಿಸುವ ಸಂಶೋಧನಾ ಕೃತಿ ಇದು. ಬಿ.ಎಸ್. ಸರ್ವೇಶ್, ಸಯ್ಯದ್ ಮುಯಾನ್, ಚಂದ್ರಶೇಖರ್ ಆರ್ ಹಾಗೂ ರವಿಶಂಕರ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
©2025 Book Brahma Private Limited.