ಆಚಾರ್ಯ ಓಶೋ ಅವರ ಕೃತಿ-ಧ್ಯಾನಸಿದ್ಧ: ವಿವೇಕಾನಂದರ ಸಾಧನೆ, ಪ್ರಸಿದ್ಧಿ ಮತ್ತು ಸಿದ್ದಿ. ಲೇಖನ ಡಾ. ಟಿ.ಎನ್. ವಾಸುದೇವ ಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಶ್ರೀ ವಿವೇಕಾನಂದರು ಭಾರತೀಯ ಸಂಸ್ಕೃತಿಯನ್ನು ಚೆನ್ನಾಗಿ ಬಲ್ಲವರು. ವಿಶ್ವಕೊಡುಗೆಯಾಗಿ ಭಾರತೀಯ ಸಂಸ್ಕೃತಿಗೆ ಎಲ್ಲ ಅರ್ಹತೆಯೂ ಇದೆ ಎಂದು ಪ್ರತಿಪಾದಿಸಿದವರು. ಅವರ ಸಾಧನೆ, ಪ್ರಸಿದ್ಧಿ ಹಾಗೂ ಸಿದ್ಧಿ ಕುರಿತು ಓಶೋ ಅವರ ವಿಚಾರಗಳನ್ನು ಈ ಕೃತಿಯಲ್ಲಿ ಒಳಗೊಂಡಿದ್ದು, ಮೂಲ ಭಾವನೆಗಳಿಗೆ ಧಕ್ಕೆಯಾಗದ ಹಾಗೆ ಲೇಖಕರು ಅನುವಾದಿಸಿದ್ದಾರೆ.
©2025 Book Brahma Private Limited.