ಹಿರಿಯ ಲೇಖಕ ಹುರಗಲವಾಡಿ ಲಕ್ಷ್ಮಿ ನರಸಿಂಹಶಾಸ್ತ್ರಿ ಅವರ ಕೃತಿ-ಜನಪ್ರಿಯ ಶ್ರೀ ವಾಲ್ಮೀಕಿ ರಾಮಾಯಣ. ರಾಮಾಯಣ ಕುರಿತು ಅಸಂಖ್ಯೆ ಕೃತಿಗಳು ಪ್ರಕಟವಾಗಿದ್ದು, ಮೂಲ ಕೃತಿಯಿಂದ ಅಲ್ಪಸ್ವಲ್ಪ ಬದಲಾವಣೆ ಆಗಿರುವುದನ್ನೂ ತಳ್ಳಿ ಹಾಕುವಂತಿಲ್ಲ. ಆದರೂ, ರಾಮಾಯಣದ ಸಾಹಿತ್ಯಕ ಸತ್ವ ಕಳೆಗುಂದಿಲ್ಲ, ಅದರ ಸಾಂಸ್ಕೃತಿಕ ಬೆಡಗಿಗೆ ಧಕ್ಕೆ ಬಂದಿಲ್ಲ. ಆದರ್ಶವನ್ನೇ ಹೇಳುವ ರಾಮಾಯಣವನ್ನು ತಮ್ಮ ವಿದ್ವತ್ ಪೂರ್ಣ ಪಾಂಡಿತ್ಯದೊಂದಿಗೆ ಲೇಖಕರು ಇಲ್ಲಿ ರಾಮಾಯಣವನ್ನು ಕಟ್ಟಿಕೊಟ್ಟಿದ್ದಾರೆ. .
©2025 Book Brahma Private Limited.