"ಬಹುರೂಪ ಗಾಂಧಿ" ಎಂಬುದು ಅನು ಬಂದೋಪಾಧ್ಯಾಯರು ಹಿಂದಿಯಲ್ಲಿ ರಚಿಸಿದ ಕೃತಿಯನ್ನು ಲೇಖಕ ಎಂ.ಜಿ. ಗಂಗನಪಳ್ಳಿ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ ಇದು. ಹೆಸರೇ ಸೂಚಿಸುವಂತೆ ಗಾಂಧಿಯನ್ನು ವಿವಿಧ ರೂಪಗಳಲ್ಲಿ ಕಂಡಿರುವ ವಿಶೇಷತೆ ಇದೆ. ಗಾಂಧೀಜಿಯವರನ್ನು ಭಿನ್ನ ವಿಭಿನ್ನ ಪಾತ್ರಗಳಲ್ಲಿ ಸೆರೆಹಿಡಿಯಲಾಗಿದೆ. ಗಾಂಧೀಜಿ ಅವರು ಜನಸಾಮಾನ್ಯರನ್ನು ದುಶ್ಚಟಗಳಿಂದ ದೂರವಿರಿಸಲು ಅವರ ಚಟಗಳ ಭಿಕ್ಷೆ ಕೇಳುತ್ತಿದ್ದರು. ಅದೇ ರೀತಿ, ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಅವರು ಧನಸಹಾಯದ ಭಿಕ್ಷೆ ಬೇಡಿದ್ದರು. ಇಂತಹ ಸಂಗತಿಗಳನ್ನು ವಿವರಿಸುವ ಕೃತಿ ಇದು.
©2025 Book Brahma Private Limited.