ಖ್ಯಾತ ಹಾಸ್ಯ ಬರಹಗಾರ ಎಂ.ಎಸ್. ನರಸಿಂಹಮೂರ್ತಿ ಅವರ ಕೃತಿ-ನಗೆ-ಸಿಮ್ಮು. ನಗೆ ಬರಹಗಳನ್ನು ಒಳಗೊಂಡಿದ್ದು, ಪಂಚುಗಳ ಮಿಂಚು ಎಂಬ ಉಪಶೀರ್ಷಿಕೆಯ ಹೊಂದಿದೆ. ನಗೆ ಬರಹ ಸಾಹಿತ್ಯ ರಚನೆ ಕಷ್ಟಕರ. ಬದುಕಿನ ಪ್ರತಿ ಕಷ್ಟಗಳನ್ನು ನಗೆಯಲ್ಲಿ ಅದ್ದಿ ಬರೆಯಬೇಕೆಂದರೆ ಬರಹಗಾರ ತನ್ನ ಬದುಕನ್ನು ಪ್ರೀತಿಸಬೇಕು. ಆಗಲೇ, ಆತ ಬದುಕಿನ ಏನೆಲ್ಲ ಕಷ್ಟಗಳನ್ನು ಹಗುರಗೊಳಿಸಿಕೊಂಡು, ಇತರರು ಸಹ ತಮ್ಮ ತಮ್ಮ ಬದುಕನ್ನು ಪ್ರೀತಿಸುವಂತೆ ಪ್ರೇರೇಪಿಸುತ್ತಾನೆ. ಇಂತಹ ನಗೆ ಬರಹಗಳ ಸಂಕಲನವಿದು.
©2025 Book Brahma Private Limited.