ಲೇಖಕ ಬಸವರಾಜ ಐನೋಳ್ಳಿ ಅವರ ಕೃತಿ-‘ಕನ್ನಡ ಶಾಲೆಗಳು ಉಳಿಯಲಿ’. ಶೈಕ್ಷಣಿಕ ಲೇಖನಗಳ ಸಂಕಲನವಾಗಿದೆ. ಕನ್ನಡ ಶಾಲೆಗಳು ಉಳಿಯಲಿ, ಅಸ್ತಂಗತ ಹಂತ ತಲುಪಿದ ಶಿರಾಡಿ ಶಾಲೆ, ಸರ್ಕಾರಿ ಪ್ರಾಥಮಿಕ ಶಾಲಾ ದಿನಾಚರಣೆ, ಮಕ್ಕಳಿಗೆ ಸ್ವತಂತ್ರವಾಗಿ ಬಿಡಿ, ಪರೀಕ್ಷೆಗೆ ಕುಳಿತ ವಿದ್ಯಾರ್ಥಿ ಆತಂಕ, ಮಾತೃಭಾಷಾ ಪರಿಕಲ್ಪನೆ, ನನ್ನ ಮೊದಲ ಗಗನಯಾನ,10ನೇ ತರಗತಿ ಒಂದು ಮೈಲಿಗಲ್ಲು, ಮಕ್ಕಳ ಶಬ್ದಸಂಪತ್ತು, ಶೈಕ್ಷಣಿಕ ಚಿಂತನೆಗಳು, ಶಾಲಾ ಬ್ಯಾಗ್ ತೂಕ ಸೇರಿದಂತೆ ಹಲವಾರು ಲೇಖನಗಳು ಓದುಗರ ಗಮನ ಸೆಳೆಯುತ್ತವೆ.
©2025 Book Brahma Private Limited.