ಮಾಸ್ತಿ ಅಧ್ಯಯನ ಪೀಠ ಆಯೋಜಿಸಿದ್ದ ʻ2007ನೇ ಮಾಸ್ತಿ ಸ್ಮಾರಕ ವಿಶೇಷ ವಾರ್ಷಿಕ ಉಪನ್ಯಾಸʼ ಕಾರ್ಯಕ್ರಮದ ಕುರಿತಾಗಿ ಲೇಖಕ ಯಶವಂತ ಚಿತ್ತಾಲ ಅವರು ರಚಿಸಿದ ಕೃತಿ ʻಕಥೆ: ಬರೆಯುವವನ ಅನುಭವದಲ್ಲಿʼ. ಪುಸ್ತಕದಲ್ಲಿ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಾಹಿತ್ಯದ ಅಭಿರುಚಿ ಜೊತೆಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಅತಿಥಿಗಳು ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಬಗ್ಗೆ ಮಾಡಿದ ಭಾಷಣ, ಉಪನ್ಯಾಸ, ಪೀಠದ ಕಾರ್ಯಚಟುವಟಿಕೆಗಳು ಸೇರಿದಂತೆ ಹಲವಾರು ಮಾಹಿತಿಗಳನ್ನು ನೀಡಲಾಗಿದೆ. ಜೊತೆಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದ ಕೆಲವು ಛಾಯಾಚಿತ್ರಗಳನ್ನೂ ಸೇರಿಸಿದ್ದಾರೆ.
©2025 Book Brahma Private Limited.