ಶ್ರೀ ಎಂ ಅವರ ಕೃತಿ ʻಧ್ಯಾನ: ಆನಂತ ಆನಂದ ಹಾಗೂ ಆತ್ಮಶಕ್ತಿಯ ಶೋಧನೆಗಾಗಿʼ. ಧ್ಯಾನದ ಮಹತ್ವದ ಬಗೆಗಿನ ಹಲವಾರು ವಿಚಾರಗಳನ್ನು ಹೇಳುತ್ತದೆ. ಪ್ರಸ್ತುತ ಪುಸ್ತಕ ಆಧುನಿಕ ಕಾಲಘಟ್ಟದ ಬದಲಾದ ಜೀವನ ಶೈಲಿಯಿಂದ ಮನಸ್ಸು ಹಾಗೂ ದೇಹವನ್ನು ಆರೋಗ್ಯಪೂರ್ಣವಾಗಿರಿಸಲು ಧ್ಯಾನ ಪ್ರಯೋಜನಕಾರಿ. ದಿನನಿತ್ಯದ ಧ್ಯಾನದಿಂದ ವ್ಯಕ್ತಿಯಲ್ಲಿ ಆಗುವ ಪ್ರಯೋಜನಗಳು, ಅದು ಮನಸ್ಸಿನ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಓದುಗರಿಗೆ ಮಾಹಿತಿನೀಡುವ ಕೈಪಿಡಿಯಾಗಿ ಇದನ್ನು ಕಾಣಬಹುದು. ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯವನ್ನೂ ಸಮತಲದಲ್ಲಿಡಲು ಯೋಗ, ಧ್ಯಾನವನ್ನು ಅನುಸರಿಸುವವರಿಗೆ ಹಾಗೂ ಯೋಗದ ಕುರಿತಾದ ಸಂತಗತಿಗಳನ್ನು ತಿಳಿಯ ಬಯಸುವವರಿಗೆ ಶ್ರೀ ಎಂ ಅವರು ಎಲ್ಲಾ ಮಾಹಿತಿಗಳನ್ನು ಪುಸ್ತಕದ ರೂಪದಲ್ಲಿ ತಂದಿದ್ದಾರೆ.
©2025 Book Brahma Private Limited.