ಲೇಖಕಿ ಮೀನಾಕ್ಷಿ ಬಾಳಿ ಅವರ ಸಂಪಾದಕೀಯ ಸಂಯೋಜನೆಯ ಬರಹಗಳ ಕೃತಿ-ಪ್ರೀತಿ ಪದಗಳ ಸಹಯಾನಿ ವಿಠ್ಠಲ. ಡಾ. ವಿಠ್ಠಲ ಭಂಡಾರಿ ಅವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಕೋಣ ಗ್ರಾಮದ ನಿವಾಸಿಯಾಗಿದ್ದು, ರಂಗಕರ್ಮಿ ಎಂದೇ ಹೆಸರುವಾಸಿ. ಅವರ ನೆನಪಿನಲ್ಲಿ ಹತ್ತು ಹಲವು ರಂಗಭೂಮಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಸಾಹಿತ್ಯಾಸಕ್ತೊಇಯ ವಿಠ್ಠಲ ಸಹಯಾನಿ ರಂಗಭೂಮಿ ಮೂಲಕ ಸಮಾಜ ಜಾಗೃತಿಗೆ ಶ್ರಮಿಸಿದವರು. ಇಂತಹವರ ವ್ಯಕ್ತಿ ಚಿತ್ರಣವನ್ನು ಅವರ ಒಡನಾಡಿ ರಂಗಾಸಕ್ತರು ನೀಡಿರುವ ಬರಹಗಳನ್ನು ಸಂಪಾದಿಸಿದ್ದು, ಈ ಕೃತಿಯ ಹೆಗ್ಗಳಿಕೆ.
©2025 Book Brahma Private Limited.