‘ನಂದಿಕೇಶ್ವರ, ಮನೋರಮಾ ಬಿ.ಎನ್. ಅವರ ಕೃತಿಯಾಗಿದೆ. ಇದಕ್ಕೆ ಕೊರ್ಗಿ ಶಂಕರನಾಯಣ ಉಪಾಧ್ಯಾಯ ಅವರ ಬೆನ್ನುಡಿ ಬರಹವಿದೆ; ನಂದಿಕೇಶ್ವರ, ನಂದಿ, ನಂದೀಶ ಇತ್ಯಾದಿ ನಂದಿಯ ಸಂಬಂಧವಾದ ಎಲ್ಲ ನಾಮೋಲ್ಲೇಖಗಳನ್ನೂ ಲೇಖಿಕೆ ಜಾಲಾಡಿದ್ದಾರೆ. ನಂದಿಕೇಶ್ವರನ ಕುರಿತಾದ ಕಣೋಟ ಕೇವಲ ದರ್ಪಣಕಾರನಿಗಷ್ಟೇ ಸೀಮಿತವಾಗಿ, ಹದ ತಪ್ಪಬಾರದು ಎಂಬ ಉದ್ದೇಶದಿಂದ, ಸಂಬಂಧಿಸಿದ ಪುರಾಣ, ಇತಿಹಾಸಗಳನ್ನೆಲ್ಲ ಹೆಸರಿಗೆ ಮಾಹಿತಿಯ ಮೂಟೆಯನ್ನೇ ಕಟ್ಟಿಕೊಟ್ಟಿದ್ದಾರೆ. ಶಿವಪುರಾಣಾದಿಗಳಲ್ಲಿ ಇಣುಕುವ ನಂದಿಯೇ ದರ್ಪಣಕಾರ ನಂದಿಕೇಶ್ವರ ಪ್ರಬಲವಾದ ವಾದಪಂಥವೂ ಇದೆಯಾದ್ದರಿಂದ, ಅದರ ಸಾಧುತ್ವ ಸಾಧ್ಯತೆಗಳನ್ನು ಮಥಿಸಿದ್ದಾರೆ ಎಂಬುವುದನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
©2025 Book Brahma Private Limited.