’ತಾರೀಖೆ ಇಸ್ಕಂದರಿ’ ಕೃತಿಯು ಆದಿಲಶಾಹಿ ಮನೆತನದ ಎಂಟನೆಯ ರಾಜ ಸಿಕಂದರ್ ಆದಿಲಶಾನನ್ನು ಕುರಿತದ್ದು. ಇದರಲ್ಲಿ ಬರುವ ಖವಾಸಖಾನ್ ಎಂಬ ಅಧಿಕಾರಿಯ ಅವ್ಯವಸ್ಥೆ, ಶತ್ರು ಪಕ್ಷವಾದ ಮರಾಠರ ವ್ಯಕ್ತಿತ್ವ ಮತ್ತು ಹೋರಾಟ ಪ್ರವೃತ್ತಿ, ಶಿವಾಜಿ ರಾಜನ ಚಟುವಟಿಕೆಗಳೆಲ್ಲವನ್ನು ನಿರಾಕರಣ, ದ್ವೇಷದ ನೆಲೆಯಿಂದ ಕಂಡಿದ್ದರೂ ಅದೆಲ್ಲವನ್ನು ಈ ಕೃತಿಯಲ್ಲಿ ಚಿತ್ತಿಸಲಾಗಿದೆ. ಖವಾಸಖಾನನ ಅದಿಕಾರದಾಹ ಮತ್ತು ಅಪ್ರಾಮಾಣಿಕತೆ ಸಮೃದ್ಧ ಸಾಮ್ರಾಜ್ಯದ ಪತನಕ್ಕೆ ಕಾರಣವಾದದ್ದನ್ನು ಚಿತ್ರಿಸಲಾಗಿದೆ. ಮೂಲ ಪರ್ಶಿಯನ್ ಭಾಷೆಯಿಂದ ಮರಾಠಿಗೆ ಮು.ಮ. ಜಗತಾಪ್ ಅನುವಾದಿಸಿದ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ ಡಾ. ವಿಠಲರಾವ್ ಗಾಯಕ್ವಾಡ್ ಅನುವಾದ ಮಾಡಿದರು.
©2025 Book Brahma Private Limited.