ಗಾಂಧಿಯ ಕುರಿತು ಭಾರತೀಯ ನಾಗರೀಕ ಸಮಾಜ ಹೊಂದಿರುವ ಪ್ರಜ್ಞೆ , ಅವರ ಬಗ್ಗೆ ಹೊಂದಿರುವ ಕಲ್ಪನೆಗಳು , ಇವೆಲ್ಲದರ ಕುರಿತು ಇರುವ ಕವನಗಳ ಗುಚ್ಚವೇ ಈ “ಗಾಂಧಿ ಎಂಬುವುದು ಹೆಸರು’ ಎಂಬ ಕೃತಿ. ಚಂದ್ರ ಶೇಖರ ಪಾಟೀಲ ಮತ್ತು ಶಶಿಕಲಾ ವೀರಯ್ಯಸ್ವಾಮಿಯವರು ನಾಡಿನ ಹೆಸರಾಂತ ಕವಿಗಳು. ಗಾಂಧೀಜಿಯವರ 125 ನೇ ಹುಟ್ಟು ಹಬ್ಬ ದಿನ, ಗಾಂಧಿಯನ್ನು ಕುರಿತ ಭಾರತೀಯ ನಾಗರಿಕರು ಪ್ರಜ್ಞೆಗಳನ್ನು ವಿವರಿಸಿದ್ದಾರೆ. ಇಲ್ಲಿ ಗಾಂಧಿಯ ನೆಪದಲ್ಲಿ ಹಲವು ಕವಿಗಳನ್ನು ಸೇರಿಸಿದ್ದು ಈ ಪುಸ್ತಕದ ವಿಶೇಷತೆಯಾಗಿದೆ.
©2025 Book Brahma Private Limited.