ರಾಸಾಯನಿಕವಿಲ್ಲದೇ ಕೃಷಿ ಎಂಬುದು ಇಂದಿಗೆ ಸಾಧ್ಯವೇ ಇಲ್ಲ ಎನ್ನುವಂತಿದೆ. ಕಳೆಯಿಂದ ಎಲ್ಲಾ ಸೊಪ್ಪು, ತರಕಾರಿಗಳಿಗೆ ರಾಸಾಯನಿಕ ಬಳಸುವುದು ಸರ್ವೇಸಾಮಾನ್ಯ. ರಾಸಾಯನಿಕವಿಲ್ಲದೇ ಕೃಷಿ ಮಾಡುವ ಹೊಸ ಬಗೆ ಸಾವಯವ ಕೃಷಿ ಪರಿಚಯವಾಗುತ್ತಿದೆ. ಪ್ರಸ್ತುತ ಕೃತಿಯು ಕೃಷಿಗೆ ಬಳಸುವ ರಾಸಾಯನಿಕಗಳಿಗೆ ಪ್ರಾಣಿ ಸಂಕುಲದ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಲೇಖಕ ಎಸ್. ಮೃತ್ಯುಂಜಯ ಅವರು ವಿವರಿಸಿದ್ದಾರೆ.
©2025 Book Brahma Private Limited.