ದೇ. ಜವರೇಗೌಡ ಹಾಗೂ ಎಚ್. ದೇವೀರಪ್ಪ ಸಂಪಾದಕತ್ವದ ಕೃತಿ-ಗಿರಿಜಾ ಕಲ್ಯಾಣ ಮಹಾಪ್ರಬಂಧಂ. ಇದರ ಕರ್ತೃ ಹರಿಹರ ಕವಿ. ಹಿಂದಿನ ಕವಿಗಳಂತೆ ಈತನೂ ಸಹ ಪುರಾಣೇತಿಹಾಸದ ವಸ್ತುವನ್ನೇ ತನ್ನ ಕಾವ್ಯಕ್ಕೆ ಬಳಸಿಕೊಂಡಿದ್ದಾನೆ. ಹೈಮವತಿ ಶೈಶವಲೀಲೆ, ಗಿರಿಜಾ ವಧೂ ನಿತ್ಯ ಶಿವಾರ್ಚನೆ, ಅನಿರ್ದಲ್ಲಿಗೆ ಸಮಂತು ತನ್ನನೆ ತರ್ಪೆಂ, ತಪವಗಣ್ಯ ಪಾವನ ಪುಣ್ಯಂ, ಮನೋಜಹರೆ ದಂಪತಿಗಳ್- ಅಧ್ಯಾಯಗಳು ಸೇರಿದಂತೆ, ಶಿವಪುರಾಣದ ಪಾರ್ವತೀಖಂಡದ ಕಥಾ ಸಾರ, ಸ್ಕಂಧ ಪುರಾಣದ ಕೌಮಾರಿಕಾ ಖಂಡದ ಕಥಾ ಸಾರ ಹೀಗೆ ಟಿಪ್ಪಣಿಸಹಿತ ಇರುವ ವಿವರಣೆಯು ಈ ಕೃತಿಯ ವೈಶಿಷ್ಟ್ಯವಾಗಿದೆ.
©2025 Book Brahma Private Limited.