‘ಅಂಬಿಕಾತನಯದತ್ತರ ಹಾಡು-ಪಾಡು ಮತ್ತು ನನ್ನ ಕವಿತೆಗಳು’ ಎಂಬುದು ಕವಿ ಡಾ. ವಾಮನ ಬೇಂದ್ರೆ ಅವರು ಸಂಪಾದಿಸಿದ ಕೃತಿ. ಎನ್ನ ಪಾಡು ಎನಗಿರಲಿ, ಅದರ ಹಾಡನ್ನಷ್ಟೇ ನಿನಗೆ ನೀಡುವೆನು ರಸಿಕ’ ಎಂಬ ಅಂಬಿಕಾತನಯದತ್ತರ ಕವಿತೆಯ ಸಾಲು ಓದುಗರ ಬದುಕಿನ ಗ್ರಹಿಕೆಯನ್ನೇ ಬದಲಿಸಿ, ಜೀವನ ಪ್ರೀತಿಯನ್ನು ಹೆಚ್ಚಿಸಿದೆ. ಬದುಕಿನ ಚಿಂತನ, ಮಂಥನ, ದರ್ಶನಕ್ಕೆ ಇಂಬು ನೀಡುವ ಇಲ್ಲಿಯ ಕವಿತೆಗಳು ಬದುಕಿನ ಸಾಥ್ಕತೆಗೆ ಮುನ್ನುಡಿ ಬರೆಯುವಂತಿವೆ.
©2025 Book Brahma Private Limited.