ಡಾ. ರಮಾಕಾಂತ ಜೋಶಿ ಹಾಗೂ ಎಸ್. ದಿವಾಕರ ಅವರು ಜಂಟಿಯಾಗಿ ಸಂಪಾದಿಸಿದ ಕೃತಿ-ಎ.ಕೆ. ರಾಮಾನುಜನ್ ಸಮಗ್ರ. ಎ.ಕೆ. ರಾಮಾನುಜನ್ ಅವರು ಹಿರಿಯ ಸಾಹಿತಿಗಳು. ಆಂಗ್ಲ ಭಾಷೆಯಲ್ಲಿ ಹೆಚ್ಚು ಬರೆದಿದ್ದರೂ ಕನ್ನಡಾನುವಾದದ ಕೆಲಸ ಮಾಡಿದವರು. ಕವಿತೆ, ಕಥೆ, ವಿಮರ್ಶೆ ಹೀಗೆ ಹಲವು ಕ್ಷೇತ್ರದಲ್ಲಿ ಆಳ ಚಿಂತನೆಗಳ ಮೂಲಕ ತಮ್ಮ ಅಸಾಧಾರಣ ವ್ಯಕ್ತಿತ್ವ ಮೆರೆದವರು. ಎ.ಕೆ. ರಾಮಾನುಜನ್ ಅವರ ಕುರಿತು ಸಮಗ್ರ ವ್ಯಕ್ತಿತ್ವವನ್ನು ಈ ಕೃತಿಯು ಕಟ್ಟಿಕೊಡುತ್ತದೆ.
©2025 Book Brahma Private Limited.