ಪ್ರಸ್ತುತ ಕೃತಿಯು ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರಹಗಳ ಸಂಕಲನವಾಗಿದೆ. ಕೃತಿಯಲ್ಲಿ ಜನಸಂಘ ಮತ್ತು ರಾಷ್ಟ್ರ, ನಮ್ಮ ಯೋಜನೆಗಳ ಅಸ್ತವ್ಯಸ್ತತೆ, ಪ್ರಪಂಚದ ಸ್ಥಿತಿಯ ಕುರಿತು ಜನಸಂಘದ ದೃಷ್ಠಿ, ಡೆಲ್ಲಿ ಡೈರಿ, ಪತ್ರಕರ್ತರೊಡನೆ ಉಪಾಧ್ಯಾಯರ ಭೇಟಿ ಮುಂತಾದ ವಿಷಯಗಳ ಕುರಿತು ಉಪಾಧ್ಯಾಯರು ಬರೆದ ಲೇಖನಗಳು ಇದರಲ್ಲಿವೆ.
©2025 Book Brahma Private Limited.