ಲೇಖಕ ಆರ್.ಬಿ. ಗುರುಬಸವರಾಜ ಅವರ ವಿಜ್ಞಾನಕ್ಕೆ ಸಂಬಂಧಪಟ್ಟ ಕೃತಿ ʻಕೌತುಕ-ವಿಜ್ಞಾನʼ. ಕ್ಲಿಷ್ಟ ಹಾಗೂ ಸಂಕೀರ್ಣ ಎನಿಸಿಕೊಂಡಿರುವ ವಿಜ್ಞಾನ ವಿಷಯಗಳನ್ನು ಅತ್ಯಂತ ಸರಳವಾಗಿ ಮತ್ತು ಕುತೂಹಲಕರವಾಗಿ ಕನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ವಿದ್ಯಾರ್ಥಿಗಳಿಗೆ, ತಜ್ಞ ಹಾಗೂ ಜನಸಾಮಾನ್ಯರಿಗೆ ವೈಜ್ಞಾನಿಕ ತಿಳುವಳಿಕೆ ಮೂಡಿಸುವ ಮಾಹಿತಿಯುಕ್ತ ಪುಸ್ತಕವಾಗಿದೆ. ಕನ್ನಡ ಪತ್ರಿಕೆಯೊಂದರಲ್ಲಿ ಪ್ರಕಟವಾಗುತ್ತಿದ್ದ ʻತಿಳಿವಿಜ್ಞಾನʼ ಅಂಕಣಕ್ಕೆ ಗುರುಬಸವರಾಜ ಅವರು ಬರೆಯುತ್ತಿದ್ದ ಸಮಕಾಲೀನ ವಿಜ್ಞಾನ ಬರಹಗಳನ್ನು ಒಟ್ಟು ರೂಪವೇ ಪ್ರಸ್ತುತ ಪುಸ್ತಕ.
©2025 Book Brahma Private Limited.