ಡಾ.ಎಂ.ಎಂ.ಕಲಬುರ್ಗಿ ಸಮಗ್ರ ಸಾಹಿತ್ಯ ಪ್ರಕಟಣಾ ಯೋಜನೆಯಡಿ ಪ್ರಕಟವಾದ 21ನೇ ಸಂಪುಟ ಇದಾಗಿದೆ. ಕಲಬುರ್ಗಿ ಅವರ ‘ಮಲ್ಲಿನಾಥ ಪುರಾಣ ಸಂಗ್ರಹ, ಶಬ್ದಮಣಿದರ್ಪಣ ಸಂಗ್ರಹ, ತೋಂಟದ ಸಿದ್ಧೇಶ್ವರನ ಭಾವರತ್ನಾಭರಣ ಸ್ತೋತ್ರ, ಆದಯ್ಯನ ಲಘು ಕೃತಿಗಳು, ಕೊಂಡಗುಳಿ ಕೇಶಿರಾಜನ’ ಐದು ಕೃತಿಗಳು ಇದರಲ್ಲಿ ಅಡಕವಾಗಿವೆ. ಕೃತಿಯ ಪ್ರಧಾನ ಸಂಪಾದಕರು ಡಾ. ವೀರಣ್ಣ ರಾಜೂರ ಹಾಗೂ ಸಂಪಾದಕರು ಬಿ. ವಿ. ಶಿರೂರ.
©2025 Book Brahma Private Limited.