ವಿಭಿನ್ನ ಬಗೆಯ ಕತೆಗಾರ ಎಂದು ಮೊದಲಿನಿಂದಲೂ ಗುರುತಿಸಿಕೊಂಡ ಕೆ. ಸತ್ಯನಾರಾಯಣ ಅವರ ಕೃತಿ ವಿಕಲ್ಪ. ಇದು ಎರಡು ಕಿರು ಕಾದಂಬರಿಗಳನ್ನು ಒಳಗೊಂಡಿದೆ.
’ಕತೆ ಕತೇನೇ ಚರಿತ್ರೆ ಚರಿತೇನೆ. ಚರಿತ್ರೆ ಎಷ್ಟೇ ಹತ್ತಿರವಾಗಿದ್ದರೂ, ನಮ್ಮದೇ ಆಗಿದ್ದರೂ ಯಾವಾಗಲೂ ನೆನೆಸಿಕೊಂಡು ಕುಳಿತುಕೊಳ್ಳುವಂತದ್ದಲ್ಲ.’ ಎನ್ನುವ ಸತ್ಯನಾರಾಯಣ ಪ್ರಸ್ತುತ ಜೀವನದ ಬಗ್ಗೆ ವಿಶಿಷ್ಟ ಒಳನೋಟಗಳನ್ನು ನೀಡಿದ್ದಾರೆ.
©2025 Book Brahma Private Limited.