ಪುನರ್ನವ ಭಾಗ-5

Author : ಬಸುತನಯ (ಶಿವಾನಂದ ಟವಳಿ)

₹ 250.00




Year of Publication: 2021
Published by: ಭೂಮಿ ಪ್ರತಿಷ್ಠಾನ ಧಾರವಾಡ
Address: ಧಾರವಾಡ
Phone: 9844035788

Synopsys

ಶಿವಾನಂದ ಟವಳಿ ಅವರ ’ಪುನರ್ನವ’ ಕೃತಿಯು ಲೇಖನಗಳ ಸಂಕಲನವಾಗಿದೆ. ಸಾಹಿತ್ಯ ಕಲೆ ಸಂಸ್ಕೃತಿ ರಂಗಭೂಮಿ ಜನಪದ ಶಿಕ್ಷಣ ಹೀಗೆ ಹಲವಾರು ಕ್ಷೇತ್ರಗಳ ಜೊತೆಗೆ ಪರಿಸರ ಸಂರಕ್ಷಣೆಯು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದ್ದು, ಅಂತಹ ಕರ್ತವ್ಯವನ್ನು ಜನರಲ್ಲಿ ಬೆಳೆಸುದರ ಜೊತೆಗೆ ಅರಿವನ್ನು ತುಂಬಿಸುವುದು ಈ ಕೃತಿಯ ಪ್ರಮುಖ ಉದ್ದೇಶವಾಗಿದೆ. ಸಮಾಗಮ, ಅರಿವಿನ ಪಯಣ, ಹಸಿರು ಭೂಮಿ, ದರಣಿ ಮಂಡಲ ಹೀಗೆ ಹಲವಾರು ವಿಚಾರಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತದರ ಫಲ ’ಪುನರ್ನವ’ ಸಂಶೋಧನಾ ಕೃತಿ ಎನ್ನುತ್ತಾರೆ ಲೇಖಕ ಶಿವಾನಂದ ಟವಳಿ.

About the Author

ಬಸುತನಯ (ಶಿವಾನಂದ ಟವಳಿ)

ಲೇಖಕ ಬಸುತನಯ (ಶಿವಾನಂದ ಟವಳಿ) ಧಾರವಾಡದಲ್ಲಿ ಅಧ್ಯಾಪಕರು.  ಕೃತಿಗಳು: ಚೆಲುವ ಕನ್ನಡ ನಾಡು (ಮಕ್ಕಳ ಕವಿತೆಗಳು), ಬಹುರೂಪಿ (ಕವನ ಸಂಕಲನ) ...

READ MORE

Related Books