ಎ.ಆರ್. ಮಣಿಕಾಂತ ಅವರ 4 ಪುಸ್ತಕಗಳು

Author : ಎ. ಆರ್‌. ಮಣಿಕಾಂತ್

₹ 451.00




Year of Publication: 2016
Published by: ನೀಲಿಮಾ ಪ್ರಕಾಶನ
Address: ನಂ.698, 5ನೇ ಮುಖ್ಯ, 8ನೇ ಅಡ್ಡ ರಸ್ತೆ, ಕೆಂಗೇರಿ, ಬೆಂಗಳೂರು-60

Synopsys

ಸಾಹಿತಿ ಹಾಗೂ ಅಂಕಣಕಾರ ಎ.ಆರ್. ಮಣಿಕಾಂತ ಅವರ 4 ಕೃತಿಗಳನ್ನು ಒಟ್ಟಿಗೆ ಓದುಗರಿಗೆ ನೀಡುವ ಯೋಜನೆಯಡಿಯ ಕೃತಿ ಇದು. ಕನ್ನಡಪ್ರಭ ದಿನಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಬರೆದ ಅಂಕಣಗಳ ಬರೆಹ-ಭಾವತೀರ ಯಾನ, ಮತ್ತು ಕಾಲಕಾಲಕ್ಕೆ ಬರೆದ ಲೇಖನಗಳ ಸಂಗ್ರಹ ಕೃತಿಗಳಾದ ಅಮ್ಮ ಹೇಳಿದ ಎಂಟು ಸುಳ್ಳುಗಳು, ಮನಸು ಮಾತಾಡಿತು ಹಾಗೂ ಅಪ್ಪ ಅಂದ್ರೆ ಆಕಾಶ. ಕುಟುಂಬ-ಮನುಷ್ಯ ಸಂಬಂಧ-ಭಾವದ ನಂಟು ಹೀಗೆ ಮಾನವೀಯ ತುಡಿತದ ಭಾವಗಳಿರುವ ಲೇಖನಗಳನ್ನು ಈ ನಾಲ್ಕು ಕೃತಿಗಳು ಒಳಗೊಂಡಿವೆ.

 

About the Author

ಎ. ಆರ್‌. ಮಣಿಕಾಂತ್
(19 May 1970)

ಪತ್ರಕರ್ತ, ಬರಹಗಾರರಾಗಿರುವ ಮಣಿಕಾಂತ್  ಅವರು ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆಯತನಹಳ್ಳಿಯವರು. ಆಟೋ ಮೊಬೈಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು  ವಿಜಯ ಕರ್ನಾಟಕ, ಹಾಯ್ ಬೆಂಗಳೂರು, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿರುವ ಇವರು ಈ ಗುಲಾಬಿಯು ನಿನಗಾಗಿ, ಮರೆಯಲಿ ಹ್ಯಾಂಗ, ಉಭಯ ಕುಶಲೋಪರಿ ಸಾಂಪ್ರತ, ಹಾಡು ಹುಟ್ಟಿದ ಸಮಯ ಎಂಬ ಅಂಕಣಗಳನ್ನು ಬರೆದಿದ್ದಾರೆ.  ಇವರ ಬರೆದಿರುವ ಕೃತಿಗಳೆಂದರೆ ಅಮ್ಮ ಹೇಳಿದ ಎಂಟು ಸುಳ್ಳುಗಳು, ಹಾಡು ಹುಟ್ಟಿದ ಸಮಯ, ಅಪ್ಪ ಅಂದ್ರೆ ಆಕಾಶ, ಭಾವ ತೀರ ಯಾನ, ಮನಸು ಮಾತಾಡಿತು ಮುಂತಾದವು. ಇವರ ಅಮ್ಮ ಹೇಳಿದ ...

READ MORE

Related Books