‘ಕನ್ನಡ ಜೈನ ಸಾಹಿತ್ಯ ಚರಿತ್ರೆ ಸಂಪುಟ- 3’ ಕೃತಿಯು ಎಸ್.ಪಿ. ಪದ್ಮಪ್ರಸಾದ್ ಅವರ ಸಂಪಾದಿತ ಅಧ್ಯಯನ ಕೃತಿಯಾಗಿದೆ. ಬ್ರಹ್ಮದೇವ, ಆರ್ಯಸೇನ, ನಾಗರಾಜ, ಕರ್ಮಪ್ರಕೃತಿ, ದ್ರವ್ಯಸಂಗ್ರಹಾಗಮ ಟೀಕೆ, ಪುಷ್ಪದಂತ, ಬಾಹುಬಲಿ ಪಂಡಿತ, ಕೇಶವವರ್ಣಿ, ಮಂಗರಾಜ, ವೃತ್ತವಿಲಾಸನ ಧರ್ಮಪರೀಕ್ಷೆ-ಒಂದು ಪರಿಚಯ, ಅಭಿನವ ಶ್ರುತಮುನಿ , ಜಿನಾಚಾರ್ಯ, ಚಂದ್ರಕೀರ್ತಿ, ಚಿಕ್ಕಶ್ರಾವಕಾಚಾರ, ಆಯತವರ್ಮ, ತ್ರಿಭುವನಕೋಶ, ಧ್ಯಾನಲಕ್ಷಣ, ಪರಮಾಗಮಸಾರ, ಲೋಕಸ್ವರೂಪ, ಶಾಂತಿಜಿನಾಷ್ಪಕ, ಶಾಂತಣವರ್ಣಿಯ ‘ಅನಂತಕುಮಾರಿ ಚರಿತೆ’, ಮಧುರಕವಿ, ಭಾಸ್ಕರ, ಅಜ್ಞಾತ ಕರ್ತೃವಿನ- ರತ್ನಕರಂಡಕ ಟೀಕು, ನಾಗಲಾದೇವಿ: ಪ್ರಥಮಮ ಚಂಪೂ ಕವಯತ್ರಿ, ಬೆಳ್ಳಿಯ ಗುಮ್ಮಟಾಂಕ ಕವೀಂದ್ರ, ಅಜ್ಞಾತ ಕವಿಯ ಲೋಭದತ್ತ ಚರಿತೆ, ಕೋಟೇಶ್ವರ ಕವಿ, ಕಲ್ಯಾಣಕೀರ್ತಿ ಅವನ ಕೃತಿಗಳು, ಜೀನದೇವಣ್ಣನ ಶ್ರೇಣಿಕ ಚರಿತೆ, ಪಾಯಣ್ಣ ವಿರಚಿತ ‘ಅಹಿಂಸಾ ಚರಿತ್ರೆ’, ಧ್ಯಾನಲಕ್ಷ್ಮಣ, ಪರಮಾಗಮಸಾಗರ, ಲೋಕಸ್ವರೂಪ, ಶಾಂತಿಜಿನಾಷ್ಪಕ, ಶಾಂತವರ್ಣಿಯ ‘ಅನಂತಕುಮಾರಿ ಚರಿತೆ’, ಮಧುರಕವಿ, ಭಾಸ್ಕರ, ಅಜ್ಞಾತ ಕರ್ತೃವಿನ- ರತ್ನಕರಂಡಕ ಟೀಕು, ನಾಗಲಾದೇವಿ: ಪ್ರಥಮ ಚಂಪೂ ಕವಯತ್ರಿ, ಬೆಳ್ಳಿಯ ಗುಮ್ಮಟಾಂಕ ಕವೀಂದ್ರ, ಅಜ್ಞಾತ ಕವಿಯ ಲೋಭದತ್ತ ಚರಿತೆ, ಕೋಟೇಶ್ವರ ಕವಿ, ಕಲ್ಯಾಣಕೀರ್ತಿ, ಅವನ ಕೃತಿಗಳು, ಜಿನದೇವಣ್ಣನ ಶ್ರೇಣಿಕ ಚರಿತೆ, ಪಾಯಣ್ಣ ವಿರಚಿತ ‘ಅಹಿಂಸಾ ಚರಿತ್ರೆ’ ಸೇರಿದಂತೆ ಅನೇಕ ಅಧ್ಯಾಯಗಳನ್ನು ಒಳಗೊಂಡಿದೆ.
©2025 Book Brahma Private Limited.