ಕೃಷಿ ಬಿಕ್ಕಟ್ಟು ಮತ್ತು ರೈತರ ಬವಣೆಗಳ ಬಗ್ಗೆ ಪ್ರಸಿದ್ಧ ಪತ್ರಕರ್ತ ಪಿ. ಸಾಯಿನಾಥ್ ಅವರ ಲೇಖನಗಳ ಸಂಗ್ರಹ. ರೈತರ ಆತ್ಮಹತ್ಯೆಗಳ ಮಾಡಿದ ಅವರ ಪ್ರಸಿದ್ಧ ದೀರ್ಘ ಲೇಖನವಲ್ಲದೆ ರೈತರ ಸಂಕಟಗಳ ವಿವಿಧ ಆಯಾಮಗಳನ್ನು ತೆರೆದಿಡುವ ಲೇಖನಗಳನ್ನು ಮೊದಲ ಬಾರಿಗೆ ಕನ್ನಡದಲ್ಲಿ ಸಂಗ್ರಹಿಸಿರುವ, ಸ್ವಾವಲಂಬೀ ಭಾರತದ ಬಗ್ಗೆ ಕಾಳಜಿಯಿರುವ ಎಲ್ಲರೂ ಓದಲೇ ಬೇಕಾದ ಅಪೂರ್ವ ಪುಸ್ತಕ.
©2025 Book Brahma Private Limited.